logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ನೀತಿ ಸಂಹಿತೆ ಹಿನ್ನೆಲೆ ಆಲಮೇಲ ಪಟ್ಟಣದಲ್ಲಿ ಬ್ಯಾನರ ತೆರವುಗೊಳಿಸಲಾಯಿತು.

ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಪಂಚಾಯತ ಮುಖ್ಯಾಧಿಕಾರಿ ಸುರೇಶ ನಾಯ್ಕ ಅವರು ತಮ್ಮ ಸಿಬ್ಬಂದಿಯೊಂದಿಗೆ ರವಿವಾರ ದಿನ ಬೆಳಿಗ್ಗೆ 6 ಗಂಟೆಯಿಂದಲೇ ಅನಧಿಕೃತ ಧ್ವಜ ಹಾಗೂ ಬ್ಯಾನರಗಳನ್ನು ತೆರವುಗೊಳಿಸಿದರು.

39
10251 views

Comment