logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಸಡಗರದಿಂದ ಜರುಗಿದ ಜೋಡು ರಥೋತ್ಸವ

ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದಲ್ಲಿ ಶ್ರೀ ಅಡವಿ ಸ್ವಾಮಿ,ಶ್ರೀ ಹಾಲಬಸ್ವೇಶ್ವರ ಸ್ವಾಮಿಯ ಜೋಡುರಥೋತ್ಸವವು ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

ಇದೆ ವೇಳೆ ಗ್ರಾಮದ ಹಿರಿಯರು ಪಿ ಎಲ್ ಡಿ ಬ್ಯಾಂಕ್ ನ ಅಧ್ಯಕ್ಷರಾದ ದೊಡ್ಡ ಕೇಶವ ರೆಡ್ಡಿ ಅವರು ಮಾತನಾಡಿ ಶ್ರೀ ಅಡಿವಿ ಸ್ವಾಮಿಯ ಹಾಗೂ ಶ್ರೀ ಆಲಬಸವೇಶ್ವರ ಸ್ವಾಮಿಯ ರಥೋತ್ಸವದ ಹಾರ್ದಿಕ ಶುಭಾಶಯಗಳು ನಾಡಿನ ಜನತೆಗೆ ಮಳೆ,ಬೆಳೆ,ಸುಖ,ಶಾಂತಿ,ನೆಮ್ಮದಿ,ಸಿಗಲೆಂದು ದೇವರಲ್ಲಿ ಪ್ರಾರ್ಥಿಸಿದರು.
ತಮ್ಮ ನಿವಾಸದಿಂದ ಜೋಡು ರಥಕ್ಕೆ ಬೃಹತ್ಕಾರದ ಹೂವಿನ ಮಾಲೆಯನ್ನು ದೇವರಿಗೆ ಅರ್ಪಿಸಿದರು.

ಈ ಸಂದರ್ಭದಲ್ಲಿ ಸರ್ವ ಸಕಲ ಭಕ್ತಾದಿಗಳು ಊರಿನ ಮುಖಂಡರು ಜಾತ್ರೆಯಲ್ಲಿ ಸುಮಾರು ಹೂವಿನ ಮಾಲೆಗಳು ಪಟಾಕಿ ಸಿಡಿಸುವುದರ ಮೂಲಕ ಅದ್ದೂರಿಯಾಗಿ ಜರುಗಿತು

147
15042 views

Comment