logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿವಿಧ ಬೇಡಿಕೆ ಗಳ ಈಡೇರಿಕೆಗೆ ಅಕ್ಟೋಂಬರ್ 4ರಂದು ಅನೀದೃಷ್ಟವಾದಿ ಧರಣಿ ಆರಂಭ

ಬೀದರ್ ಜಿಲ್ಲೆ ಗ್ರಾಮ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಹಾಗೂ ಎಲ್ಲಾ ನೌಕರರು ವೃಂದ ಸಂಘ ಗಳು ಹಾಗೂ ಗ್ರಾಮ ಪಂಚಾಯತ್ ಎಲ್ಲಾ ಸದಸ್ಯರು ಒಕ್ಕೂಟ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕುಡಿಯುವ ನೀರು ಮತ್ತು ಬೀದಿ ವಿದ್ಯುತ್ ದೀಪ ಸೇವೆ ಬಿಟ್ಟು ಎಲ್ಲಾ ಸೇವೆಗಳು ಸ್ಥತಿ ಗಿತ್ತಗೊಳಿಸಿ ಅಕ್ಟೋಬರ್ 4 ರಂದು ಧರಣಿ ಸತ್ಯಾಗ್ರಹ ಪ್ರಾರಂಭಿಸುತ್ತೇವೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ರಾಜ್ಯ ಕಾರ್ಯದರ್ಶಿ ಶರತ್ ಕುಮಾರ್ ಅಭಿಮಾನ ತಿಳಿಸಿದರು

131
1 comment
7365 views

Comment