logo

#JanAushadhi #ಜನೌಷಧಿ #

ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ಸರ್ಕಾರಿ ಆಸ್ಪತ್ರೆಯಲ್ಲಿರುವ ಜನೌಷಧಿ ಕೇಂದ್ರಗಳನ್ನು ಬಂದ್ ಮಾಡುವಂತೆ ಆದೇಶಿಸಿದ್ದು ಅದರ ವಿರುದ್ಧ ಇಂದು ಭಾರತೀಯ ಜನತಾಪಕ್ಷ ಬಸವಕಲ್ಯಾಣ ವತಿಯಿಂದ ಬಸವಕಲ್ಯಾಣ ನಗರದ ತಾಲೂಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತಾಡಿದೆ.

13
518 views