logo

ಇಂದು ಅಖಿಲ ಕನಾ೯ಟಕ ವಿಶ್ವಕಮ೯ ಮಹಾಸಭಾ ಧಾರವಾಡ ಜಿಲ್ಲಾ ವತಿಯಿಂದ ವಿಶ್ವಕರ್ಮ ಸಮಾಜದ ಪ್ರತಿಭಾ ಪುರಸ್ಕಾರದ ಮೊದಲ ಪೂವ೯ಭಾವಿ ಸಭೆ

ಇಂದು ಅಖಿಲ ಕನಾ೯ಟಕ ವಿಶ್ವಕಮ೯ ಮಹಾಸಭಾ ಧಾರವಾಡ ಜಿಲ್ಲಾ ವತಿಯಿಂದ ವಿಶ್ವಕರ್ಮ ಸಮಾಜದ ಪ್ರತಿಭಾ ಪುರಸ್ಕಾರದ ಮೊದಲ ಪೂವ೯ಭಾವಿ ಸಭೆ ಹುಬ್ಬಳ್ಳಿಯಲ್ಲಿ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಶ್ರೀ ಕಾಳಪ್ಪ ಬಡಿಗೇರ ಹಾಗು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪೂಜ್ಯ ಮಹಾಪೌರಾದ ಶ್ರೀ ರಾಮಣ್ಣ ಬಡಿಗೇರವರ ನೇತ್ರತ್ವದಲ್ಲಿ ನಡೆಯಿತು. ಈ ಸಭೆಯಲ್ಲಿ ದಿನಾಂಕ 20.07.2025 ರಂದು ಹುಬ್ಬಳ್ಳಿಯಲ್ಲಿ ಕಾಯ೯ಕ್ರಮ ಮಾಡಲು ನಿಧ೯ರಿಸಲಾಯಿತು. ಈ ಸಭೆಗೆ ಧಾರವಾಡ ಜಿಲ್ಲೆಯ ಪಧಾಧಿಕಾರಿಗಳು ಹಾಗು ತಾಲೂಕು ಪಧಾಧಿಕಾರಿಗಳು,ಮಹಿಳಾ ಪಧಾಧಿಕಾರಿಗಳು ಮತ್ತು ಸಮಾಜದ ಹಿರಿಯರು ಗಣ್ಯರು ಉಪಸ್ಥಿತರಿದ್ದರು.

0
142 views