logo

ದುಶ್ಚಟಮಕ್ತ ಸಮಾಜ, ಮೂಢನಂಬಿಕೆಗಳು, ನೀರು ಉಳಿಸಿ ಅಭಿಯಾನ,ಸರ್ಕಾರಿ ಸೌಲಭ್ಯಗಳು,ಪರಿಸರ ಸಂರಕ್ಷಣೆ, ಕುರಿತಂತೆ ಜಾಗೃತಿ

ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವರ ವಲಯದ ನಾಯನಹಳ್ಳಿ ಮತ್ತು ಕಣಿತಹಳ್ಳಿ ಕಾರ್ಯ ಕ್ಷೇತ್ರದಲ್ಲಿ ಬೀದಿ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಮಾನ್ಯ ಯೋಜನಾಧಿಕಾರಿಯವರಾದ ವಿನಾಯಕ ಪೈ ಸರ್ ರವರು, ನರಸಿಂಹಮೂರ್ತಿ ನೇತೃತ್ವದ ಗ್ರಾಮೀಣ ಯುವಕಲಾಸಂಘ ಗೌರಿಬಿದನೂರು, ಗ್ರಾಮದ ಮುಖಂಡರು ಸಂಘದ ಸದಸ್ಯರು,ಗ್ರಾಮಸ್ಥರು, ಉಪಸ್ಥಿತರಿದ್ದರು
ಕಾರ್ಯಕ್ರಮದ ಮೂಲಕ ದುಶ್ಚಟಮಕ್ತ ಸಮಾಜ, ಮೂಢನಂಬಿಕೆಗಳು, ನೀರು ಉಳಿಸಿ ಅಭಿಯಾನ,ಸರ್ಕಾರಿ ಸೌಲಭ್ಯಗಳು,ಪರಿಸರ ಸಂರಕ್ಷಣೆ, ಕುರಿತಂತೆ ಜಾಗೃತಿ ಮೂಡಿಸಲಾಯಿತು

3
440 views