logo

ಡಾ: ಕೆ ಸುಧಾಕರ್ ರವರ 52 ನೇ ಹುಟ್ಟುಹಬ್ಬವನ್ನು ಗಿಡ ನೆಟ್ಟು, ಗಿಡಗಳ ವಿತರಣೆ ಮದಲಾಯಿತು


ಚಿಕ್ಕಬಳ್ಳಾಪುರ :ಸಮಾನ ಮನಸ್ಕರ ಪರಿಸರ ವೇದಿಕೆ ವತಿಯಿಂದ, ಮಾನ್ಯ ಸಂಸದರಾದ ಡಾ: ಕೆ ಸುಧಾಕರ್ ರವರ 52 ನೇ ಹುಟ್ಟುಹಬ್ಬವನ್ನು ಚಿಕ್ಬಳ್ಳಾಪುರ ಅಭಯ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಗಿಡ ನೆಟ್ಟು,ಗಿಡಗಳನ್ನು ವಿತರಣೆ ಹಾಗೂ ವಿಶೇಷ ಪೂಜೆ ಮಾಡುವ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹೋಟೆಲ್ ರಾಮಣ್ಣ, ಕೆಎಸ್ ನಾರಾಯಣಸ್ವಾಮಿ, ಡಾ. ಗುಂಪು ಮರದ ಆನಂದ್, ಲೀಡ್ ಬ್ಯಾಂಕ್ ಮ್ಯಾನೇಜರ್, ಡಾಕ್ಟರ್ ಪ್ರೇಮ್ ಸಾಗರ್, ದಿನೇಶ್, ಕೆ ಆರ್ ಲಕ್ಷ್ಮಣಸ್ವಾಮಿ, ನರಸಿಂಹಯ್ಯ, ಮುಂತಾದವರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಮಾಡಿದರು.

21
1153 views