ಸಚಿವರಾದ ಸನ್ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ ಅವರನ್ನು ಮೊದಲನೆಯ ಬಾರಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಬಂಜಾರ ಸಮಾಜದ ನಾಯಕರ ಭೇಟಿ.
ಬೆಂಗಳೂರು: ಚಿತ್ತಾಪೂರ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ಮೊದಲು ಬಾರಿಗೆ ಬಂಜಾರ ಸಮಾಜದ ನಾಯಕರ ಜೊತೆಗೆ ಬಡವರ ಬಂದು ದೀನ ದಲಿತರ ಆಶಾಕಿರಣ ಬುದ್ಧ ಬಸವ ಅಂಬೇಡ್ಕರ್ ತತ್ವವಾದಿ ಅಭಿವೃದ್ಧಿ ಹರಿಕಾರ ಯುವಕರ ಕಣ್ಮಣಿ ಕರ್ನಾಟಕ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಐಟಿ ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ ಸಾಹೇಬರನ್ನು ಭೇಟಿ ಮಾಡಿ ಧನ್ಯವಾದಗಳು ಅರ್ಪಿಸಲಾಯಿತು ಹಾಗೂ ಪುಸ್ತಕ ಮತ್ತು ಸಿಹಿಯನ್ನು ಹಂಚಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಾಯಕರಾದ ಅರವಿಂದ್ ಚವ್ಹಾಣ, ಭೀಮಸಿಂಗ್ ಚವ್ಹಾಣ, ಚಂದು ಜಾಧವ, ದೇವಿದಾಸ್ ಚವ್ಹಾಣ,ರವಿ ಜಾಧವ
ಸೀತಾರಾಮ ರಾಠೋಡ್, ಶರಣಕುಮಾರ್ ಚವ್ಹಾಣ,ಮಹದೇವ್ ರಾಠೋಡ್, ವಿಜಯಕುಮಾರ ಚವ್ಹಾಣ, ರಾಜು ಗೌಳಿ ಇತರರು ಉಪಸ್ಥಿತರಿದ್ದರು.