ಕಲ್ಬುರ್ಗಿ ಜಿಲ್ಲೆಯ ಜನಪ್ರಿಯ ಸಂಸದರು ಸನ್ಮಾನ್ಯ ಶ್ರೀ ರಾಧಾಕೃಷ್ಣ ದೊಡ್ಡಮನಿ ಅವರನ್ನು ಮೊದಲನೇ ಬಾರಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ಹಾಗೂ ಬಂಜಾರ ಸಮಾಜದ ನಾಯಕರ ಭೇಟಿ.
ಬೆಂಗಳೂರು : ಚಿತ್ತಾಪೂರ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರ ಮೊದಲು ಬಾರಿಗೆ ಬಂಜಾರ ಸಮಾಜದ ನಾಯಕರ ಜೊತೆಗೆ ಕಲ್ಬುರ್ಗಿ ಜಿಲ್ಲೆಯ ಜನಪ್ರಿಯ ಸಂಸದರು ಸನ್ಮಾನ್ಯ ಶ್ರೀ ರಾಧಾಕೃಷ್ಣ ದೊಡ್ಡಮನಿ ಅವರನ್ನು ಭೇಟಿ ಮಾಡಿ ಧನ್ಯವಾದಗಳು ಅರ್ಪಿಸಲಾಯಿತು ಹಾಗೂ ಹೂಗುಚ್ಚ ಮತ್ತು ಸಿಹಿಯನ್ನು ಹಂಚಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಾಯಕರಾದ ಅರವಿಂದ್ ಚವ್ಹಾಣ, ಭೀಮಸಿಂಗ್ ಚವ್ಹಾಣ, ಚಂದು ಜಾಧವ, ದೇವಿದಾಸ್ ಚವ್ಹಾಣ,
ರವಿ ಜಾಧವ, ಸೀತಾರಾಮ ರಾಠೋಡ್,
ಶರಣಕುಮಾರ್ ಚವ್ಹಾಣ,
ಮಹದೇವ್ ರಾಠೋಡ್, ವಿಜಯಕುಮಾರ ಚವ್ಹಾಣ, ರಾಜು ಗೌಳಿ ಇತರರು ಉಪಸ್ಥಿತರಿದ್ದರು.