logo

ಶಿಕ್ಷಣದಿಂದಲೇ ಸಮಾಜದ ಸುಧಾರಣೆ ಸಾಧ್ಯವೆಂದು ಧೃಡವಾಗಿ ನಂಬಿ, ಆ ನಿಟ್ಟಿನಲ್ಲಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ದುಡಿದ ಶ್ರೀ ಕುದ್ಮಲ್ ರಂಗರಾವ್ ಅವರನ್ನು ಗೌರವಪೂರ್ವಕವಾಗಿ ಸ್ಮರಿಸೋಣ. ಅವರ ಜನ್ಮದಿನದ ಈ ದಿನದಂದು ಆ ಚೇತನಕ್ಕೆ ನನ್ನ ಭಾವಪೂರ್ಣ ನಮನಗಳು.

ಶಿಕ್ಷಣದಿಂದಲೇ ಸಮಾಜದ ಸುಧಾರಣೆ ಸಾಧ್ಯವೆಂದು ಧೃಡವಾಗಿ ನಂಬಿ, ಆ ನಿಟ್ಟಿನಲ್ಲಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ದುಡಿದ ಶ್ರೀ ಕುದ್ಮಲ್ ರಂಗರಾವ್ ಅವರನ್ನು ಗೌರವಪೂರ್ವಕವಾಗಿ ಸ್ಮರಿಸೋಣ. ಅವರ ಜನ್ಮದಿನದ ಈ ದಿನದಂದು ಆ ಚೇತನಕ್ಕೆ ನನ್ನ ಭಾವಪೂರ್ಣ ನಮನಗಳು.
#ಕುದ್ಮಲ್_ರಂಗರಾವ್

16
820 views