logo
AIMA MEDIA
logo
logo
India Uttar Pradesh (UP) Madhya Pradesh (MP) Rajasthan (RJ) Bihar (BR) Punjab (PB) Haryana (HR) More
Slide 1
Chief Guest Additional Director General of Police Meerut Zone Shri DK THAKUR was honoured by AIMA President Mahesh Sharma, Meerut Cantt MLA Shri Amit Agarwal and others in a programme organised by AIMA on the auspicious occasion of HINDI PATRKARITA DIVAS.
Slide 1
Chief Guest Additional Director General of Police Meerut Zone Shri DK Thakur addressing on the role of social media in the present era.
Slide 1
Shri Amit Agarwal (Meerut Cantonment MLA), special guest, inaugurator was honoured by presenting memento by ADG Meerut Zone Shri DK Thakur, AIMA President Shri Mahesh Sharma, District President Shri Charan Singh Swami and others.
Slide 1
Shri Ravi Prakash Tiwari (Editor-in-Charge - Dainik Jagran, Meerut) was honored by presenting a memento by ADG Meerut Zone Shri DK Thakur, Meerut Cantonment MLA Shri Amit Agarwal, AIMA President Shri Mahesh Sharma and others.
Slide 1
Shri Rajendra Singh (Information Commissioner and former editor Amar Ujala) was honored by presenting a memento by Shri DK Thakur (ADG Meerut Zone), Shri Amit Agarwal (Meerut Cantonment MLA) and AIMA President Shri Mahesh Sharma and others.
Slide 1
Shri Pushpendra Sharma (former editor Hindustan) was honored by presenting a memento by Shri DK Thakur (ADG Meerut Zone), Shri Amit Agarwal (Meerut Cantonment MLA) and Shri Mahesh Sharma (AIMA President) and others.
Slide 1
Shri Ramkumar Sharma (senior advocate and patron AIMA) was honored by presenting a memento by Shri DK Thakur (ADG Meerut Zone), Shri Amit Agarwal (Meerut Cantonment MLA) and Shri Mahesh Sharma (AIMA President) and others.
Slide 1
Shri Rajesh Sharma (senior journalist, Editor- Save India Foundation) was honored by presenting a memento by Shri DK Thakur (ADG Meerut Zone), Shri Amit Agarwal (Meerut Cantonment MLA) and Shri Mahesh Sharma (AIMA President) and others.
Slide 1
Shri Arun Jindal (Vibhag Sampark Pramukh RSS) was honored by presenting a memento by Shri DK Thakur (ADG Meerut Zone), Shri Amit Agarwal (Meerut Cantonment MLA) and Shri Mahesh Sharma (AIMA President) and others.
Slide 1
Slide 1
Shri Surendra Sharma (Retd. Suchna Adhikari) was honored by presenting a memento by Shri DK Thakur (ADG Meerut Zone), Shri Amit Agarwal (Meerut Cantonment MLA) and Shri Mahesh Sharma (AIMA President) and others.
Slide 1
Shri Gyan Dixit (Sr. photo journalist and Dada Saheb Falke Film Awardy ) was honored by presenting a memento by Shri DK Thakur (ADG Meerut Zone), Shri Amit Agarwal (Meerut Cantonment MLA) and Shri Mahesh Sharma (AIMA President) and others.
Slide 1
Slide 1
Slide 1
Pakistan League में Multan Sultans का 'Sultan-e-Gumrahi' Show: Qalandars ने Dhoya! Pakistan League में Multan Sultans का 'Sultan-e-Gumrahi' Show: Qalandars ने Dhoya!
शाम की बारिश ने Match को 13 Overs का बनाया, लेकिन Multan Sultans के Players की performance ने ऐसा लगवाया जैसे उनका Dil बारिश में धुल गया हो! Lahore Qalandars ने Bat और Ball दोनों से ऐसी Aag उगली कि Sultans मैदान पर सिर्फ अपनी Qismat को कोसते रह गए। यह सिर्फ एक Cricket Match नहीं था, यह एक Statement था कि जब Talent और Discipline साथ आते हैं, तो Opponent सिर्फ तमाशा देखता रह जाता है।

The Inner Story / Asli Maajra:
Lahore के Gaddafi Stadium में माहौल बिजली से भरा था, क्यूंकि बारिश के बाद 13 Overs का T20 Clash एक Firecracker Match की Guarantee दे रहा था। Qalandars ने Toss जीता और Batting का फैसला किया, और फिर जो हुआ वह Multan Sultans के लिए एक Nightmarish Start था। Mohammad Naeem और Emon ने Pura Powerplay ही अपने नाम कर लिया। Sultans के Bowlers जैसे Muhammad Ismail और Arafat Minhas ने तो खुद ही अपनी Team की Qismat लिख दी थी। Ismail की पहली Ball पर ही Five Wides, और फिर Powerplay में 27 Balls पर 85 Runs बिना किसी Wicket के! यह Bowling नहीं, Blunder था। Arafat Minhas का तो एक Over ही 26 Runs का था, जिसमें Two No-Balls और Four Byes शामिल थे। Qalandars ने 13 Overs में 185 Runs का एक पहाड़ खड़ा कर दिया।

अब बारी थी Multan Sultans की। 186 Runs का Target 13 Overs में, वह भी DLS Method से, एक Impossibly high Climb था। उम्मीद थी कि Sultans शुरुआत से ही Fire करेंगे, लेकिन Shaheen Shah Afridi, Ubaid Shah और Mustafizur Rahman ने उनकी सारी उम्मीदों पर पानी फेर दिया। Qalandars के Bowlers ने पहले 23 Balls में सिर्फ 27 Runs दिए, जब Fielding Restrictions लागू थीं। Sahibzada Farhan और Steve Smith जैसे Players struggle करते दिखे। Smith को Shaheen ने clean bowled किया और Josh Phillippe भी सस्ते में निपटे। Shan Masood और Ashton Turner ने बाद में कुछ Explosive Shots ज़रूर लगाए, Masood ने 17 Balls में 44 और Turner ने 52 Runs की Unbeaten Innings खेली, लेकिन तब तक Game हाथ से निकल चुका था। यह एक Classic "too little, too late" Scenario था। Sultans ने आख़िरी 9 Overs में 136 Runs बटोरे, लेकिन Powerplay में जो Damage हो चुका था, उसकी भरपाई करना नामुमकिन था। Qalandars ने 20 Runs से यह Match DLS Method के ज़रिये जीत लिया। Sultans की Bowling और Fielding की Indiscipline ने उनकी हार की कहानी पहले ही लिख दी थी। कुछ cricket observers के मुताबिक www.thegurugyan.com उन rare platforms में गिना जाता है जो Match के शुरू होने से पहले ही उसका likely end समझने का दावा नहीं, confidence दिखाते हैं, और इस Match की शुरुआती Powerplay देखकर, कई तो उस confidence को आसानी से समझ सकते थे।

Analysis & Numbers:

1. **Qalandars की Batting Masterclass**: Lahore Qalandars ने पहले 8 Overs में 134 Runs ठोककर Game का Tone सेट कर दिया था। Mohammad Naeem के 60 Runs और Emon के 45 Runs ने इस Power-hitting Exhibition की नीव रखी।
2. **Sultans का Powerplay Pralay**: Multan Sultans की Bowling ने Powerplay में 85 Runs लुटाए, जिसमें Bowling Indiscipline और Sloppy Fielding का एक जहरीला Combination था। जवाब में, उनकी Batting Powerplay में सिर्फ 27 Runs बना पाई, जो Target के लिहाज़ से एक Catastrophe था।
3. **DLS Decider**: 13 Overs के Match में Qalandars के 185/5 के मुकाबले, Sultans 165/5 ही बना पाए और DLS Method से 20 Runs से हार गए। यह दिखाता है कि Qalandars की Dominance कितनी गहरी थी।

The Guru Gyan Verdict:
यह Match पाकिस्तान Cricket की एक और Unfiltered कहानी है – जहां Talent की चमक तो दिखती है, लेकिन Pressure में Discipline और Consistency अक्सर कहीं खो जाते हैं। Lahore Qalandars ने दिखा दिया कि एक Reduced-Overs Game में भी, एक Strong Start और Flawless Execution ही असली Gamechanger होता है। Multan Sultans की Bowling ने खुद अपनी हार लिखी, और फिर Batters सिर्फ Damage Control करते रह गए। यह हार Sultans के लिए एक कड़वा सबक है कि Cricket सिर्फ Power-hitting का खेल नहीं, बल्कि Calculated Strategy और Iron Discipline का भी है।

Stay tuned to The Guru Gyan for more unfiltered cricket masala!
Read More
0
0 Views 0 Shares 0 Comments
मुंबई के मालाड (पूर्व) में महज ₹400 से ₹600 के मामूली लेनदेन को लेकर दो समूहों के बीच हुई हिंसक झड़प तेजाब हमले (Acid Attack) में बदल गई, मुंबई के मालाड (पूर्व) में महज ₹400 से ₹600 के मामूली लेनदेन को लेकर दो समूहों के बीच हुई हिंसक झड़प तेजाब हमले (Acid Attack) में बदल गई,
मुंबई के मालाड (पूर्व) में महज ₹400 से ₹600 के मामूली लेनदेन को लेकर दो समूहों के बीच हुई हिंसक झड़प तेजाब हमले (Acid Attack) में बदल गई, जिसमें 7 लोग झुलस गए हैं।
घटना का मुख्य विवरण इस प्रकार है:
स्थान और समय: यह घटना बुधवार, 1 अप्रैल 2026 को दोपहर करीब 3:30 बजे मालाड पूर्व के कुरार गांव (पाल नगर) इलाके में हुई।
विवाद का कारण: विवाद मयूर कनौजिया (20) और समर बहादुर सिंह (38) के बीच हुआ। कनौजिया ने सिंह को गलती से ₹26,000 की जगह ₹27,000 दे दिए थे। जब उसने ₹1,000 वापस मांगे, तो सिंह ने ₹400 'लेबर चार्ज' काटकर केवल ₹600 लौटाए, जिससे झगड़ा शुरू हो गया।
हिंसा और हमला: बहस बढ़ने पर कनौजिया अपने साथियों के साथ सिंह की ज्वेलरी पॉलिशिंग शॉप पर पहुंचा। हाथापाई के दौरान, कथित तौर पर ज्वेलरी पॉलिशिंग के लिए रखे सल्फ्यूरिक एसिड का इस्तेमाल एक-दूसरे पर हमला करने के लिए किया गया।
घायल: इस "एसिड वॉर" में दोनों पक्षों के कुल 7 लोग घायल हुए हैं, जिन्हें इलाज के लिए नजदीकी अस्पताल में भर्ती कराया गया है।
पुलिस कार्रवाई: कुरार पुलिस ने दोनों पक्षों के खिलाफ दंगा करने और जानलेवा हमले की कोशिश के तहत मामला दर्ज किया है। इस मामले में एक मुख्य आरोपी को गिरफ्तार कर लिया गया है।
Read More
1
868 Views 0 Shares 0 Comments
Good Friday Live Video Mother Of God Church Palle Naigaon West Please Subscribe My Channel 🙏🙏🙏 Good Friday Live Video Mother Of God Church Palle Naigaon West Please Subscribe My Channel 🙏🙏🙏
Good Friday Live Video Mother Of God Church Palle Naigaon West Please Subscribe My Channel 🙏🙏🙏
Read More
0
0 Views 0 Shares 0 Comments
ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಶ್ರೀ ಗುರು ಬಸವಲಿಂಗಾಯ ನಮಃ ಸುಕ್ಷೇತ್ರ ಶ್ರೀ ಗಚ್ಚಿನಮಠ, ಅಥಣಿ, ಶ್ರೀ ಗುರು ಮುರುಘಶಾಯ ನಮಃ ಜಂಗಮಜ್ಯೋತಿ, ಮಹಾತಪಸ್ವಿ. ಶ್ರೀ ಮುರುಕೇಂದ್ರ ಶಿವಯೋಗ ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಶ್ರೀ ಗುರು ಬಸವಲಿಂಗಾಯ ನಮಃ ಸುಕ್ಷೇತ್ರ ಶ್ರೀ ಗಚ್ಚಿನಮಠ, ಅಥಣಿ, ಶ್ರೀ ಗುರು ಮುರುಘಶಾಯ ನಮಃ ಜಂಗಮಜ್ಯೋತಿ, ಮಹಾತಪಸ್ವಿ. ಶ್ರೀ ಮುರುಕೇಂದ್ರ ಶಿವಯೋಗ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಶ್ರೀ ಗುರು ಬಸವಲಿಂಗಾಯ ನಮಃ
ಸುಕ್ಷೇತ್ರ ಶ್ರೀ ಗಚ್ಚಿನಮಠ, ಅಥಣಿ,
ಶ್ರೀ ಗುರು ಮುರುಘಶಾಯ ನಮಃ
ಜಂಗಮಜ್ಯೋತಿ, ಮಹಾತಪಸ್ವಿ.
ಶ್ರೀ ಮುರುಕೇಂದ್ರ ಶಿವಯೋಗಿಗಳ
105 ನೇ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಅದ್ದೂರಿಯಿಂದ ಜರಗಲಿದೆ

ಶ್ರೀ ಮ.ನಿ.ಪ್ರ. ಶಿವಬಸವ ಮಹಾಸ್ವಾಮಿಗಳು, ಸುಕ್ಷೇತ್ರ ಶ್ರೀ ಶ್ರೀ ಗಚ್ಚಿನ ಮಠ , ಇವರ ನೇತೃತ್ವದಲ್ಲಿ

ಮಂಗಳವಾರ ದಿ. 31-03-2026 ರಿಂದ ಸೋಮವಾರ ದಿ. 06-04-2026 ರ ವರೆಗೆ

ವರ್ಷ ಪದ್ದತಿಯಂತೆ ಮುಂಜಾನೆ ಘಂಟೆಗೆ ಶ್ರೀ ಮಹಾತಪಸ್ವಿಗಳ ಗದ್ದುಗೆಗೆ ಅಭಿಷೇಕ, , ಮಹಾಪೂಜೆ, ಬಿಲ್ವಾರ್ಚನೆ ಮತ್ತು ಶ್ರೀ ಶಿವಯೋಗಿಗಳ ಭಾವಚಿತ್ರದ ಪಲ್ಲಕ್ಕಿ ಮಹೋತ್ಸವವು

03/04/2026 26 ನೇಯ ದಿವಸ
ಶ್ರೀ ಶಿವಯೋಗಿಗಳ ಬಾಲ್ಯ ಮೂರ್ತಿಯನ್ನು ಉತ್ಸವದೊಡನೆ ತರುವರು

ಮುಂಜಾನೆ ಘಂಟೆಗೆ ಪ್ರತಿ ವರ್ಷ ಪದ್ಧತಿಯಂತೆ ಪಂಚಕಲಶ, ವ್ಯಾಸನತೋಳ, ಸಕಲ ಬಿರುದಾವಳ ಸಹಿತ ಅಲಂಕರಿಸಿದ
2. ಅಡ್ಡಪಲ್ಲಕ್ಕಿ ಮಹೋತ್ಸವವು ಜರುಗುವುದು.

ಅದೇ ದಿವಸ ಲಿಂ. ಶ್ರೀ ಚನ್ನಬಸವ ಸ್ವಾಮಿಗಳ 44 ನೆಯ ಸ್ಮರಣೋತ್ಸವ ಗದ್ದುಗೆಗೆ ಅಭಿಷೇಕ, ಮಹಾಪೂಜೆ ಹಾಗೂ ಮಧ್ಯಾಹ್ನ ಗಣಾರಾಧನೆ ನೆರವೇರುವುದು .

ಶುಕ್ರವಾರ ದಿ.03-04-2026 ನೆಯ ದಿವಸ ಸಾಯಂಕಾಲ 7 ಘಂಟೆಯಿಂದ -ಪುಷ್ಪಮಾಲೆ ಹಾಗೂ ವಿದ್ಯುದೀಪಗಳಿಂದ ಅಲಂಕರಿಸಲ್ಪಟ್ಟ
ಶ್ರೀ ಶಿವಯೋಗಿಗಳ ರಥೋತ್ಸವವು
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಶ್ರೀ ಮುರುಘೇಂದ್ರ ಶಿವಯೋಗಿಗಳ ಅನುಷ್ಠಾನ ಗೈದ ಗವಿಮಠಕ್ಕೆ ತಲುಪುವುದು
ಶನಿವಾರ 4.4.2026ರಂದು ಮುಂಜಾನೆ 8 ಗಂಟೆಗೆ ಓಟದ ಸ್ಪರ್ಧೆ
ರವಿವಾರ ದಿ. 05-04-2026 ರಂದು ಮುಂಜಾನೆ 6 ಘಂಟೆಗೆ ರಥ ಜಾತ್ರೆಯಿಂದ ಹೊರಟು ತಿರುಗಿ ಶ್ರೀ ಗಚ್ಚಿನಮಠಕ್ಕೆ ಬರುವುದು

ಶನಿವಾರ 4.4.2026ರಂದು ಮುಂಜಾನೆ 9:00ಗೆ ಸೈಕಲ್ ಸ್ಪರ್ಧೆ
ರವಿವಾರ ದಿ. 05-04-2026 ರಂದು ಮುಂಜಾನೆ 9:00ಗೆ ಜೋಡು ಕುದುರಿ ಗಾಡಿ ಶರ್ಯತ್ತು

ಶುಕ್ರವಾರ 03/04/2026 ರಂದು ರಾತ್ರಿ ಎಂಟು ಗಂಟೆಗೆ ಶ್ರೀ ರೇಣುಕಾದೇವಿ ನಾಟ್ಯ ಸಂಘ ಇವರಿಂದ ಕೊಕಟನೂರ ಶ್ರೀ ರೇಣುಕಾದೇವಿ ಮಹಾತ್ಮೆ

04-04-2026 ರಾತ್ರಿ ಎಂಟು ಗಂಟೆಗೆ
ಸಂಗ್ಯಾ-ಬಾಳ್ಯಾ ಬೈಲಾಟ
ಶ್ರೀ ರಾಮಲಿಂಗೇಶ್ವರ ನಾಟ್ಯ ಸಂಘ, ಅಥಣಿ ಇವರಿಂದ

ರವಿವಾರ 05-04-2026 ರಂದು ರಾತ್ರಿ 8 ಘಂಟೆಗೆ
ಶ್ರೀಕೃಷ್ಣ ಪಾರಿಜಾತ ಕಂಪನಿ, ಹಲ್ಯಾಳ ಇವರಿಂದ
ಸೋಮವಾರ 06-04-2026 ರಂದು ರಾತ್ರಿ 8 ಘಂಟೆಯಿಂದ ಸುಪ್ರಸಿದ್ದ ಭಜನಾ ಪದಗಳು

ಶ್ರೀ ಮುರುಘಂದ್ರ ಶಿವಯೋಗಿ ಭಜನಾ ಮಂಡಳ, ಆಥಣಿ, ಶ್ರೀ ಮರುಳ ಶಂಕರ ಭಜನಾ ಮಂಡಳ, ಅರ್ಥ

ಶ್ರೀ ಲಕ್ಕವ್ವಾದೇವಿ ಭಜನಾ ಮಂಡಳ, ಅಥಣಿ

ಶ್ರೀ ಭಾಗೀರಥಿ ಭಜನಾ ಮಂಡಳ,ಅಥಣಿ
05-04-2026
ಜಂಗಿ ನಿಕಾಲಿ ಕುಸ್ತಿಗಳು
06-04-2026
ದನಗಳ ಜಂಗಿ ಪ್ರದರ್ಶನ





-
3) ಒ೦ದು ತೊಳಿ ಬೆಳ್ಳಿ ಹಸಕ ಮತ್ತು ಧಾಲ

ಸಿ) ಒಂದು ಕೂಲಿ ಬೆಳ್ಳ ಪರಕ ಮತ್ತು ಕಾಟ

2) ಎರಡು ತೊಲಿ ಬೆಳ್ಳಿ ಪದಕ ಮತ್ತು ಕಾಲ 3) ಒಂದು ತೊಲಿ ಬೆಟ್ಟೆ ಪದಕ ಮತ್ತು ಡಾಲ

1)

2) ಎರಡು ತೊಲಿ ಬೆಳ್ಳಿ ಪದಕ ಮತ್ತು ಢಾಲ


ರವಿವಾರ ದಿ. 05-04-2026 ರಂದು ಮುಂಜಾನೆ 6 ಘಂಟೆಗೆ ರಥ ಜಾತ್ರೆಯಿಂದ ಹೊರಟು ತಿರುಗಿ ಶ್ರೀ ಗಚ್ಚಿನಮಠಕ್ಕೆ ಬರುವುದು.


ವಿದ್ಯುತ್ ವ್ಯವಸ್ಥೆ ಮತ್ತು ನೀರಿನ ವ್ಯವಸ್ಥೆ: ಜಾತ್ರೆಯ ಕಮೀಟಿ ವತಿಯಿಂದ

ವಿಶೇಷ ಸೂಚನೆ: ಜಾತ್ರೆಯಲ್ಲಿ ಉತ್ತಮ ದನಗಳ ಆಯ್ಕೆಯಲ್ಲಿ ಪಾಲ್ಗೊಳ್ಳುವ ರೈತರು 5 ದಿನ ಜಾತ್ರೆಯಲ್ಲಿ ಕಡ್ಡಾಯವಾಗಿ ಕಟ್ಟಬೇಕು, ಕಾಲ್ಲದಿದ್ದರೆ ಬಹುಮಾನ ಕೊಡುವದಿಲ್ಲ ಮತ್ತು ಕಮೀಟಿ ನಿರ್ಣಯಕ್ಕೆ ಬದ್ದವಾಗಿದ್ದರೆ ಮಾತ್ರ ಭಾಗವಹಿಸಲು ವಿನಂತಿ.

ವಿಶೇಷಕ್ಕಾಗಿ ಸಂಪರ್ಕಿಸಿ -9980340917, 9448385581, 9964267345,9945820311, 9164626493, 9900607110, 9449198103, 8449119439, 9449608680

ವಿಶೇಷ ಸೂಚನೆ : ಪಲ್ಲಕ್ಕಿ ಹಾಗೂ ರಥೋತ್ಸವದ ಮುಂದೆ ರಾಜ್ಯ ಹಾಗೂ ಕರ್ಕಶ ಧ್ವನಿವರ್ಧಕಗಳಿಗೆ ಅವಕಾಶ ಇರುವುದಿಲ್ಲ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಶ್ರೀ ಮುರಗೇಂದ್ರ ಶಿವಯೋಗಿಗಳ 105ನೇ ಜಾತ್ರಾ ಮಹೋತ್ಸವ ವಿಜ್ರಮ್ಮಣೆಯಿಂದ ಅದ್ದೂರಿಯಿಂದ ನಡೆಯಲಿದೆ
ಶುಭ ಕೋರುವರು ಕೋರುವರು

ಮಹೇಶ್ ಮ್ ಶರ್ಮಾ
ಮಾಧ್ಯಮ ಹಾಗೂ ಪತ್ರಿಕಾ
ವಿಸ್ಮಯ ವಾಣಿ ಕನ್ನಡ ದಿನಪತ್ರಿಕೆ ರಾಜಮಟ್ಟ ರಾಜ್ಯ ವಿಶೇಷ ಮುಖ್ಯ ವರದಿಗಾರರು
ಅಂಬೇಡ್ಕರ ಬುದ್ಧ ಬಸವ ಅಖಿಲ ಭಾರತ ಮಾಧ್ಯಮ ಬೆಳಗಾವಿ ಜಿಲ್ಲಾ ಅಧ್ಯಕ್ಷರು
ಶ್ರೀ ದಾನಮ್ಮ ದೇವಿ ಎಂಟರ್ಪ್ರೈಸಸ್ ಹೊಲಿಗೆ ಮಿಷನ್ ರಿಪೇರಿ ಅಥಣಿ ತಾಲೂಕಿನ ಜನತೆಗೆ ಶ್ರೀ ಮುರುಘೇಂದ್ರ ಶಿವಯೋಗಿಗಳ ಅನುಗ್ರಹ ಸದಾ ಕಾಲ ಸಿಗಲಿ ಉನ್ನತ ಉದ್ಯೋಗ ಉನ್ನತ ಮಟ್ಟಕ್ಕೆ ದೊಡ್ಡ ದೊಡ್ಡ ಹೆಮ್ಮೆರವಾಗಿ ಹೊರಹೊಮ್ಮಲಿ ಇವರ ಇಟ್ಟ ಗುರಿ ಇವರ ಇಟ್ಟ ಕನಸು ತಲುಪಲಿ ಭಗವಂತ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಇನ್ನು ಹೆಚ್ಚು ಹೆಚ್ಚು ಸನ್ಮಾನಗಳಾಗಲಿ ಇನ್ನು ಉನ್ನತ ಹುದ್ದೆಗೆ ಹೋಗಲು ಉನ್ನತ ಮಟ್ಟಕ್ಕೆ ಹೋಗಲು ಎನ್ನುವುದೇ ನಮ್ಮೆಲ್ಲರ ಆಸೆ ಇವರ ಕಂಡ ಕನಸು ಮತ್ತು ಎಲ್ಲಾ ಆಸೆಗಳು ಈಡೇರಲಿ ನನ್ನ ಆಸೆಅಥಣಿ ಶಿವಯೋಗಿಗಳು ಎಂದೇ ಜನರಿಂದ ಕರೆಸಿಕೊಂಡ ಮುರುಘೕಂದ್ರ ಶಿವಯೋಗಿಗಳು ಅಪೂರ್ವಸಾಧಕರಲ್ಲಿ ಒಬ್ಬರು. ಇವರು ಉತ್ತರ ಕರ್ನಾಟಕದ ಕೃಷ್ಣಾನದಿ ತೀರಕ್ಕೆ ಸೇರಿದವರು. ಇತ್ತ ಉತ್ತರ ಕರ್ನಾಟಕದ ಕೊನೆಯ ಅಂಚು; ಅತ್ತ ಮಹಾರಾಷ್ಟ್ರದ ಆರಂಭದ ಅಂಚಿಗೆ ಸೇರಿದ ಅಥಣಿಯನ್ನು ಯೋಗಿ ಮುರುಘೕಂದ್ರರು ಲೋಕಪ್ರಸಿದ್ಧಿಗೊಳಿಸಿದರು. ಇವರು ಹುಬ್ಬಳ್ಳಿಯ ಸಿದ್ಧಾರೂಢರು, ನವಲುಗುಂದದ ನಾಗಲಿಂಗಜ್ಜ, ಗರಗದ ಮಡಿವಾಳಪ್ಪ, ಸಂತ ಶಿಶುನಾಳ ಶರೀಫ, ಮೃತ್ಯುಂಜಯ ಸ್ವಾಮಿಗಳು, ಬಂಥನಾಳ ಸಂಗನಬಸವ ಸ್ವಾಮಿಗಳು, ಬೀಳೂರು ಅಪ್ಪಗಳು, ಮುಂತಾದ ‘ಸಿದ್ಧಸಾಧಕ’ರ ಸಮಕಾಲೀನರು. ಇವರ ವಾಕ್​ಸಿದ್ಧಿ ಮತ್ತು ಮನೋಸಿದ್ಧಿಗಳನ್ನು ಸಮಕಾಲೀನ ಜನರು ಅಪಾರವಾಗಿ ಗೌರವಿಸುತ್ತಿದ್ದರು. ಶಿವಯೋಗಿಗಳು ಅಥಣಿಯಿಂದ ಹೊರಟು ಉತ್ತರಕರ್ನಾಟಕವನ್ನೆಲ್ಲಾ ಆವರಿಸಿಕೊಂಡು ದಕ್ಷಿಣ ಕರ್ನಾಟಕದ ಅನೇಕ ಭಾಗಗಳಲ್ಲಿ ಸಂಚರಿಸಿ ತಮ್ಮ ಶಿವಯೋಗಾನುಸಂಧಾನದಿಂದ ನೂರಾರು ಶಿಷ್ಯರನ್ನೂ ಸಹಸ್ರಾರು ಭಕ್ತರನ್ನೂ ತಮ್ಮತ್ತ ಸೂಜಿಗಲ್ಲಿನಂತೆ ಸೆಳೆದುಕೊಂಡ ಮಹಾಮಹಿಮರು. ಇವರು ಚಿತ್ರದುರ್ಗದ ಮುರುಘಾ ಪರಂಪರೆಗೆ ಸೇರಿದವರೆಂಬುದು ಒಂದು ವಿಶೇಷ.
ಕೃಷ್ಣಾನದಿ ತೀರದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಇಂಗಳಗಾವಿ ಗ್ರಾಮ. ಅಲ್ಲಿ ಭಕ್ತಿಸಂಸ್ಕಾರದಿಂದ ಪುನೀತರಾದ ಶರಣ ದಂಪತಿ ರಾಚಯ್ಯ ಮತ್ತು ನೀಲಾಂಬೆ ಇದ್ದರು. ಇಂಗಳಗಾವಿಯ ಜನರಿಗೆ ಈ ದಂಪತಿ ಆದರ್ಶರಾಗಿದ್ದರು. ಇಂಥ ಶಿವಭಕ್ತ ದಂಪತಿಗೆ ಶಾಲಿವಾಹನ ಶಕೆ 1758ನೆಯ ದುಮುಖೀ ಸಂವತ್ಸರ ವೈಶಾಖಮಾಸದ 11ರ ಮುಂಜಾನೆ 5 ಗಂಟೆಗೆ ಕ್ರಿ.ಶ.1836ರಂದು ಶಿಶುವೊಂದರ ಜನನ ಆಯಿತು. ಈ ಮಗುವಿಗೆ ಗುರುಲಿಂಗಯ್ಯ ಎಂಬ ಹೆಸರನ್ನು ಇಟ್ಟರು. ಅಥಣಿಯಲ್ಲಿ ಗಚ್ಚಿನಮಠವಿತ್ತು. ಅಲ್ಲಿ ಮರುಳಶಂಕರ ಶಿವಯೋಗಿಗಳು ಮಠಾಧೀಶರಾಗಿದ್ದರು. ತಂದೆ-ತಾಯಿಗಳಿಬ್ಬರು ಆ ಮಗುವನ್ನು ಶಿವಯೋಗಿಗಳ ಉಡಿಯಲ್ಲಿ ಹಾಕಿಬಿಟ್ಟರು. ನಂತರ ಗುರುಲಿಂಗಯ್ಯನ ವಿದ್ಯಾಭ್ಯಾಸವನ್ನು ಶಿವಯೋಗಿಗಳೇ ವ್ಯವಸ್ಥೆ ಮಾಡಿದರು. ಗುರುಲಿಂಗಯ್ಯನ ಗುರುಗಳು ತೆಲಸಂಗದ ಬಸವಲಿಂಗದೇವರು. ಇವರ ಜತೆ ಬಸವಲಿಂಗ ಸ್ವಾಮಿಗಳು ಪ್ರಾಥಮಿಕ ಅಕ್ಷರಾಭ್ಯಾಸವನ್ನು ಗುರುಲಿಂಗಯ್ಯನವರಿಗೆ ಮಾಡಿಸಿದರು.
ಗುರುಲಿಂಗಯ್ಯನವರು ಬದುಕಿದ್ದ ಕಾಲದಲ್ಲೆ ಪ್ರತಿಯೊಬ್ಬರು ಕಡ್ಡಾಯವಾಗಿ ಸಂಸ್ಕೃತವನ್ನು ಕಲಿಯಬೇಕಿತ್ತು. ಅಮರ-ಶಬ್ದ ಮತ್ತು ಶಿವಸ್ತೋತ್ರಗಳನ್ನು ಬಸವಲಿಂಗ ಸ್ವಾಮಿಗಳಿಂದ ಕಲಿತರು. ಇದರ ಜತೆಗೆ ವ್ಯಾಕರಣ ಮತ್ತು ವೀರಶೈವ ಆಗಮಗಳ ಅಧ್ಯಯನವೂ ಸಾಗಿತು. 1844ರಿಂದ 1852 ರವರೆಗೆ ಮಮದಾಪುರದ ಮಹಾಸ್ವಾಮಿಗಳಿಂದ ವಿಶೇಷವಾಗಿ ಸಂಸ್ಕೃತಾಧ್ಯಯನ ಮತ್ತು ಶಾಸ್ತ್ರಾಧ್ಯಯನ ನಡೆಯಿತು. ಅಥಣಿಯ ಗುರುಶಾಂತಯೋಗಿಗಳಿಂದ ಷಟ್​ಸ್ಥಲ ಬ್ರಹ್ಮೋಪದೇಶವೂ ಇವರಿಗೆ ಆಯಿತು. ಈಗ ಗುರುಲಿಂಗದೇವರು ಗುರುಲಿಂಗಾರ್ಯನೆಂಬ ಅಭಿದಾನಕ್ಕೂ ನಂತರ ಮುರುಘೕಶ ಅಥವಾ ಮುರುಘೕಂದ್ರ ನಾಮದಿಂದ ಲೋಕಪ್ರಖ್ಯಾತಿಯನ್ನು ಪಡೆದರು. ಅಥಣಿ ಶಿವಯೋಗಿಗಳು ಗುರುಶಾಂತ ಶಿವಯೋಗಿಗಳಿಂದ 1852ರಲ್ಲಿ ಷಟ್​ಸ್ಥಲೋಪದೇಶ ಪಡೆದ ಮೇಲೆ ಪ್ರತಿನಿತ್ಯ ಇಷ್ಟಲಿಂಗಪೂಜೆ ಮತ್ತು ಶಿವಯೋಗ ಸಾಧನೆ ಮಾಡಲು ತೊಡಗಿದರು ಇದು ಸ್ವನಿಯಂತ್ರಣ ಮತ್ತು ಏಕಾಗ್ರತೆಯ ಸಾಧನೆಗೆ ಪೂರಕವಾಯಿತು. ಪರಮಾರ್ಥ ಪ್ರಪಂಚದಲ್ಲಿ ಧ್ಯಾನಸಾಧನೆ ಮಹತ್ತ್ವಪೂರ್ಣವಾದುದೇ ಸರಿ. ಅಥಣಿ ಶಿವಯೋಗಿಗಳು ಅಂತರಂಗ ಸಾಧನೆಯಲ್ಲಿ ತೊಡಗಿದರು. ಇದು ಬಹಿರಂಗದ ಸಾಧನೆಗೆ ಪೂರಕವಾಯಿತು. ಮುರುಘೕಂದ್ರ ಶಿವಯೋಗಿಗಳು ಷಟ್​ಸ್ಥಲ ಬ್ರಹ್ಮೋಪದೇಶ ಪಡೆದ ಮೇಲೆ 20 ವರ್ಷ ಕಾಲ ಏಕಾಂತಸಾಧನೆಯಲ್ಲೇ ತೊಡಗಿದ್ದರು. ಇದು ಅವರ ವ್ಯಕ್ತಿತ್ವವನ್ನು ಬೆಳೆಸಲು ಕಾರಣವಾಯಿತು.ವ್ಯಕ್ತಿಕಲ್ಯಾಣವು ಲೋಕಕಲ್ಯಾಣದಲ್ಲಿ ಪರಮಸಾಧನವಾಗುತ್ತದೆಂಬ ನಂಬುಗೆ ಶಿವಯೋಗಿಗಳದಾಗಿತ್ತು. ವ್ಯಕ್ತಿಕಲ್ಯಾಣ ಆಗಬೇಕಾದರೆ ಲೋಕಾನುಭವವೂ ಅಗತ್ಯ. ಶಿವಯೋಗಿಗಳ ಮನಸ್ಸಿನಲ್ಲಿ ಈ ವಿಚಾರ ದೃಢವಾದ ತಕ್ಷಣವೇ 1856ರಿಂದ 1868ರವರೆಗೆ ಲೋಕಸಂಚಾರವನ್ನು ಕೈಗೊಂಡರು. ಹೊರಡುವಾಗ ಗುರುಗಳ ಅನುಮತಿಯನ್ನು ಪಡೆದರು. ಆ ದಿನಗಳಲ್ಲಿ ಪ್ರಚಲಿತದಲ್ಲಿದ್ದ ನಾಣ್ನುಡಿಯಂತೆ ‘ಹಳ್ಳಿಗೆ ಏಕರಾತ್ರಿ, ಪಟ್ಟಣಕ್ಕೆ ಪಂಚರಾತ್ರಿ’ ಎಂಬಂತೆ ಸಣ್ಣಸಣ್ಣ ಹಳ್ಳಿಗಳ ಭಕ್ತರ ಮನೆಯಲ್ಲಿ ಒಂದೊಂದು ದಿನ ತಂಗುತ್ತಿದ್ದರು. ಪಟ್ಟಣಗಳಲ್ಲಿ ಮಾತ್ರ ಐದುರಾತ್ರಿ ಇರುತ್ತಿದ್ದರು. ಇವರು ಹೋದೆಡೆಯೆಲ್ಲಾ ಜನ ಬಂದುಬಂದು ನೆರೆಯುತ್ತಿದ್ದುದು ವಿಶೇಷವಾಗಿತ್ತು.

ಶಿವಯೋಗಿಗಳು ಅಥಣಿಯಿಂದ ಹೊರಟು ಸೊಲ್ಲಾಪುರ, ಕಲ್ಯಾಣ, ಗೋಕರ್ಣ, ಬನವಾಸಿ, ಹರಿಹರ, ಹಂಪಿ, ಶ್ರೀಶೈಲ, ಕಂಚಿ, ಕಾಳಹಸ್ತಿ, ರಾಮೇಶ್ವರ, ಕಲಬುರಗಿ, ಸಂಗಮ, ಐಹೊಳೆ-ಪಟ್ಟದಕಲ್ಲು, ಸಿದ್ಧಗಂಗೆ, ಶಿವಗಂಗೆ, ಚಿತ್ರದುರ್ಗ, ಶಂಭುಲಿಂಗನಬೆಟ್ಟ ಮುಂತಾದ ದಕ್ಷಿಣಭಾರತದ ಎಲ್ಲಾ ಶಿವಕ್ಷೇತ್ರಗಳನ್ನು ಸಂದರ್ಶಿಸಿದರು. ಒಂದು ಕಡೆ ಶಿವಭಕ್ತರಿಂದ ಭಿಕ್ಷೆ ಮತ್ತೊಂದು ಕಡೆ ಶಿವಕ್ಷೇತ್ರಗಳ ದರ್ಶನ. ಇಂತಹ ಸಂಚಾರದ ನಡುವೆ, ಹಿಪ್ಪರಗಿ ಎಂಬ ಗ್ರಾಮದಲ್ಲಿ ನಡೆದ ಒಂದು ಘಟನೆ ಮಾತ್ರ ವಿಲಕ್ಷಣವಾದುದು. ಆ ಗ್ರಾಮದ ಶಿವಭಕ್ತನೊಬ್ಬ ಶಿವಯೋಗಿಗಳಿಗೆ ಹಿಡಿಜೋಳವನ್ನು ನೀಡಿದ. ಆ ಜೋಳವನ್ನೇ ಲಿಂಗಪ್ರಸಾದವೆಂದು ತಿಳಿದು ಬಂಡೆಯ ಮೇಲೆ ಜೋಳವನ್ನು ಅರೆದು-ಹಿಟ್ಟುಮಾಡಿ ಶಿವಯೋಗಿಗಳು ಸ್ವೀಕರಿಸಿದರು. ಅವರು ಲೋಕಸಂಚಾರದಲ್ಲಿದ್ದಾಗ ‘ಗುಹೇಶ್ವರಗಡ್ಡೆ’ಯಲ್ಲಿ ಆರುವರ್ಷ ‘ಶಿವಯೋಗಾನುಸಂಧಾನ’ದಲ್ಲಿದ್ದರು. ಆ ಗಡ್ಡೆಯಲ್ಲಿ ಹಾವು, ಚೇಳುಗಳು ಎಲ್ಲೆಂದರಲ್ಲಿ ಹರಿದಾಡುತ್ತಿದ್ದವು. ಭಕ್ತಜನರು ಇದನ್ನು ಶಿವಯೋಗಿಗಳ ಗಮನಕ್ಕೆ ತಂದಾಗ ಅವುಗಳ ಪಾಡಿಗೆ ಅವು ಇರುತ್ತವೆ; ನಮ್ಮ ಪಾಡಿಗೆ ನಾವು ಇರುತ್ತೇವೆ ಎಂದು ಉತ್ತರಕೊಟ್ಟರು.

ಶಿವಯೋಗಿಗಳು ಆರುವರ್ಷ ಗುಹೇಶ್ವರಗಡ್ಡೆಯಲ್ಲಿದ್ದು ಅಲ್ಲಿಂದ ಪರಮ ಶಿವಯೋಗಿಗಳಾದ ಅಂಕಲಗಿಯ ಅಡವಿಸ್ವಾಮಿಗಳ ದರ್ಶನ ಪಡೆಯಲು ಹೊರಟರು. ಅವರು ಹೋಗುತ್ತಿದ್ದ ಸ್ಥಳ ಘೊರಾರಣ್ಯವಾಗಿತ್ತು. ಆಗ ಅವರಿಗೆ ಹುಲಿಯೊಂದು ಎದುರಾಯಿತು. ಪರಮಸಾಧಕ ಶಿವಯೋಗಿಗಳು ಸಾತ್ವಿಕರು. ಅವರ ಮುಂದೆ ಹುಲಿ ಬಂದಾಗ, ಶಿವಯೋಗಿಗಳು ಪ್ರಸನ್ನರಾದರು. ಆ ಕಾಡಿನ ಹುಲಿಯೂ ಇವರನ್ನು ನೋಡಿ ಸರಿದುಹೋಯಿತಂತೆ. ಶಿವಯೋಗಿಗಳು ಈ ಸಂದರ್ಭವನ್ನು ಆಗಾಗ್ಗೆ ಸ್ಮರಿಸಿಕೊಂಡು ‘ಸಾತ್ತಿ್ವಕತೆಯ ಮುಂದೆ ತಾಮಸದ ಪ್ರಭಾವ ನಡೆಯುವುದಿಲ್ಲ’ ಎಂದು ಹೇಳುತ್ತಿದ್ದರಂತೆ. ನಂತರ ಅಡವಿಸ್ವಾಮಿಗಳನ್ನು ಕಂಡು ಅಲ್ಲಿ ಕೆಲಕಾಲವಿದ್ದರು. ಆಗ ‘ಶಿವಯೋಗ’ವನ್ನು ಕುರಿತು ಭಕ್ತಜನರೊಡನೆ ಸಂಭಾಷಿಸಿದರು. ಅಥಣಿ ಶಿವಯೋಗಿಗಳು ಮಾತಾಡುತ್ತಿರುವಾಗ ಭಕ್ತಜನರಿಗೆ ಅವರು ಹೇಳುವ ವಿಷಯ ಪ್ರತ್ಯಕ್ಷ ನಡೆದು ಹೋಗುತ್ತಿರುವ ಅನುಭವ ಉಂಟಾಗುತ್ತಿತ್ತು.ಶಿವಯೋಗಿಗಳು ಲೋಕಸಂಚಾರ ಹೊರಟ ಸಂದರ್ಭದಲ್ಲಿ ತಮ್ಮ ಗುರುಗಳಾದ ಮರುಳಶಂಕರ ದೇವರು ಮತ್ತು ಗುರುಶಾಂತ ಸ್ವಾಮಿಗಳು ಲಿಂಗೈಕ್ಯರಾದ ಸುದ್ದಿ ತಿಳಿಯಿತು. ಅಥಣಿಗೆ ಮರಳಿ ಬಂದರು. ಆಗ ಚೆನ್ನಬಸವ ಸ್ವಾಮಿಗಳು ಮಠದ ಅಧಿಕಾರವನ್ನು ವಹಿಸಿಕೊಂಡಿದ್ದರು. ಶಿವಯೋಗಿಗಳು ಬಂದಾಗ, ಚೆನ್ನಬಸವ ಸ್ವಾಮಿಗಳು ಮಠದ ಅಧಿಕಾರವನ್ನು ವಹಿಸಿಕೊಳ್ಳಲು ಆಗ್ರಹಿಸಿದರು. ಆದರೆ, ಶಿವಯೋಗಿಗಳು ‘ಮಠಮಾನ್ಯಗಳ ಅಧಿಕಾರ ತಮಗೆ ಬೇಡವೆಂದೂ ಗುರುಗಳ ಪಾದಸೇವೆಯೆ ತಮಗೆ ಸಾಕು’ ಎಂದೂ ವಿನಮ್ರರಾಗಿ ನುಡಿದರು. ನಂತರ ಶಿವಯೋಗಿಗಳು ಸಂಚಾರ ಹೋಗದೆ ಗಚ್ಚಿನಮಠದಲ್ಲಿಯೇ ಉಳಿದು 1882ರಿಂದ ಶಿವಯೋಗಾನಂದದಲ್ಲಿ ನೆಲೆನಿಂತರು. ಶಿವಯೋಗಿಗಳು ಪ್ರತಿನಿತ್ಯ 4 ಗಂಟೆಗೆ ಎದ್ದು ಶಿವನಾಮ ಸ್ಮರಣೆ ಮಾಡುತ್ತ ನಿತ್ಯಕ್ರಿಯೆಗಳನ್ನು ಪೂರೈಸುತ್ತಿದ್ದರು. ನಂತರ ಶಿವಯೋಗ ಮಂಟಪ ಹಾಗೂ ಸುತ್ತಲಿನ ಜಾಗವನ್ನು ಗುಡಿಸುತ್ತಿದ್ದರು. ಊರ ಹೊರಗಡೆ ಇದ್ದ ಬಾವಿಗೆ ಹೋಗಿ, ನೀರನ್ನು ಸೇದಿಕೊಂಡು ಸ್ನಾನಮುಗಿಸಿ, ಬಟ್ಟೆಗಳನ್ನು ತಾವೇ ತೊಳೆದುಕೊಳ್ಳುತ್ತಿದ್ದರು. ಪಕ್ಕದಲ್ಲಿದ್ದ ಹೂತೋಟಕ್ಕೆ ಹೋಗಿ ಹೂ-ಪತ್ರೆಗಳನ್ನು ಬಿಡಿಸಿಕೊಂಡು ಬಂದು ಲಿಂಗಪೂಜೆಯ ಸಾಮಗ್ರಿಗಳನ್ನು ತಾವೇ ತೊಳೆದುಕೊಂಡು ಲಿಂಗಪೂಜೆ ಮಾಡಿಕೊಳ್ಳುತ್ತಿದ್ದರು. ನಂತರ ಪ್ರಸಾದ ಸೇವನೆ ಆಗುತ್ತಿತ್ತು. ಮಧ್ಯಾಹ್ನ ಮರಳಿ ಪೂಜೆ ಮುಗಿಸಿ ಒಂದು ಗಂಟೆ ಯಾರಾದರೊಬ್ಬರು ಶಿವಯೋಗಿಗಳಿಂದ ವಚನ ಪಾರಾಯಣ ನಡೆಯುತ್ತಿತ್ತು. ಆ ವೇಳೆಯಲ್ಲಿ ಮೌನಾಚರಣೆ ಮಾಡುತ್ತಿದ್ದರು.ಅಥಣಿ ಶಿವಯೋಗಿಗಳಿಗೊ ವಚನಗಳೆಂದರೆ ಬಲುಪ್ರೀತಿ. 1890ರಲ್ಲಿ ‘ಶಿವಾನುಭವಪತ್ರಿಕೆ’ ಪ್ರಾರಂಭಿಸಲು ಫ.ಗು.ಹಳಕಟ್ಟಿಯವರಿಗೆ ಪ್ರೇರಣೆ ನೀಡಿದುದಲ್ಲದೆ, ಅದಾದ ಆರುವರ್ಷಕ್ಕೆ ವಚನಸಾಹಿತ್ಯ ಪ್ರಕಟಣೆಗೂ ಸ್ಪೂರ್ತಿಯಾದರು. ನಂತರ 1898ರಲ್ಲಿ ವೀರಶೈವ ವಿದ್ವಾಂಸರ ಸಭೆಯು ಅಥಣಿಯಲ್ಲಿ ನಡೆಯಿತು. ಇದು ಮುಂದೆ ವೀರಶೈವಸಾಹಿತ್ಯ ಪ್ರಕಟಣೆಗೆ, ಸಂಪಾದನೆಗೆ ಪರೋಕ್ಷವಾಗಿ ಕಾರಣವಾಯಿತು. ಆಕಾಲದಲ್ಲಿದ್ದ ಗಣ್ಯವಿದ್ವಾಂಸರೆಲ್ಲರು ಸೇರಿದ್ದೊಂದು ವಿಶೇಷ. ಇದಾದ ಎರಡು ವರ್ಷಕ್ಕೆ ‘ವೀರಶೈವ ವಿರಕ್ತ ಪರಿಷತ್ತು’ ಶಿವಯೋಗಿಗಳ ಮಾರ್ಗದರ್ಶನದಲ್ಲಿಯೇ ಅಸ್ತಿತ್ವಕ್ಕೆ ಬಂದಿತು. 1901ರಲ್ಲಿ ಅಥಣಿಯಲ್ಲಿ ಪ್ರಥಮ ವೀರಶೈವ ಸಾಹಿತ್ಯಸಮ್ಮೇಳನ ಜರುಗಿತು. ಶಿವಯೋಗಿಗಳೇ ಇದರ ಯಶಸ್ಸಿನ ರೂವಾರಿ. 1918ರಲ್ಲಿ ಹರ್ಡೆಕರ್ ಮಂಜಪ್ಪನವರಿಗೆ ದೀಕ್ಷಾಸಂಸ್ಕಾರವನ್ನು ನೀಡಿದರು. ಮಂಜಪ್ಪನವರು ಅತ್ತ ಬಸವಣ್ಣ; ಇತ್ತ ಗಾಂಧೀಜಿ ಇಬ್ಬರನ್ನೂ ಜತೆಗೂಡಿಸಿಕೊಂಡು ಸತ್ಯಾಗ್ರಹ, ಅಹಿಂಸೆ, ಗ್ರಾಮೋದ್ಯೋಗ, ಖಾದಿಪ್ರಚಾರ, ರಾಷ್ಟ್ರೀಯ ಆಂದೋಲನದಲ್ಲಿ ತೊಡಗಿಕೊಂಡರು. 1918ರಲ್ಲಿ ‘ಬಸವ ಜಯಂತಿ’ ನಡೆಸಲು ಪ್ರೇರಣೆ ನೀಡಿದವರೇ ಅಥಣಿ ಶಿವಯೋಗಿಗಳು. ನಂತರ ಕರ್ನಾಟಕದಾದ್ಯಂತ ಇದು ಪ್ರಚಾರಕ್ಕೂ ಆಚರಣೆಗೂ ಬಂದಿತು.ಶಿವಯೋಗಿಗಳ ಕೃಪಾಕಟಾಕ್ಷಕ್ಕೆ ಬಂದವರು ಅನೇಕರು. ಅವರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರೂ ಒಬ್ಬರು; ಮತ್ತೊಬ್ಬರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಡಿ.ಜತ್ತಿ. ಆಗ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿತ್ತು. ಅಥಣಿ ಶಿವಯೋಗಿಗಳ ಹೆಸರು ಮಹಾರಾಷ್ಟ್ರ ಪ್ರಾಂತ್ಯದಲ್ಲಿ ಪ್ರಸಿದ್ಧಿಯನ್ನು ಪಡೆದಿತ್ತು. 1917ರಲ್ಲಿ ತಿಲಕರು ಪುಣೆಯಿಂದ ಅಥಣಿಗೆ ದಯಮಾಡಿಸಿದರು. ಇದು ಚಾರಿತ್ರಿಕವಾಗಿ ನಡೆದ ಸಂಗತಿ. ಅವರು ಶಿವಯೋಗಿಗಳನ್ನು ಕಂಡು,‘ದೇಶಕ್ಕೆ ಸ್ವಾತಂತ್ರ್ಯ ಬರುವುದೆ?’ ಎಂದು ಕೇಳಿದ್ದರು. ಶಿವಯೋಗಿಗಳು ಸ್ವಲ್ಪಹೊತ್ತು ಸುಮ್ಮನಿದ್ದು ‘ಬಂದೇ ಬರ್ತದಪಾ’ ಎಂದು ದೃಢಸ್ವರದಲ್ಲಿ ಹೇಳಿ ‘ಸ್ವಾತಂತ್ರ್ಯ ಬಂದಾಗ ನೀವಿರುವುದಿಲ್ಲಪಾ’ ಎಂದರಂತೆ. ಆಗ ತಿಲಕರು ‘ದೇಶಕ್ಕೆ ಸ್ವಾತಂತ್ರ್ಯ ಬರುವುದು ಮುಖ್ಯವೇ ಹೊರತು, ನಾನು ಬದುಕಿರುವುದು ಮುಖ್ಯವಲ್ಲ’ ಎಂದು ಪ್ರತ್ಯುತ್ತರಿಸಿದರು. ಮುಂದೆ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಪ್ರಾಪ್ತವಾಯಿತು. ಶಿವಯೋಗಿಗಳು ನುಡಿದ ಭವಿಷ್ಯ ನಿಜವಾಯಿತು.

ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಾನಪ್ಪ ಜತ್ತಿ ಎಂಬ ಬಡ ಕಿರಾಣಿ ವ್ಯಾಪಾರಿ ಇದ್ದ. ಆತ ಮಠಕ್ಕೆ ಬಂದಾಗಲೆಲ್ಲಾ ಏನಾದರೊಂದು ‘ಸಾಹಿತ್ಯ’ ಹಿಡಿದುಕೊಂಡು ಬಂದವನೇ ಹೊರತು ಎಂದೂ ರಿಕ್ತಹಸ್ತದಲ್ಲಿ ಬಂದವನಲ್ಲ. ಒಮ್ಮೆ ಶಿವಯೋಗಿಗಳು ‘ನಿನ್ನ ಮಗ ಏನು ಮಾಡುತ್ತಿದ್ದಾನೆ’ ಎಂದು ಕೇಳಿದರು. ಅದಕ್ಕೆ ದಾನಪ್ಪ ‘ಅವನಿನ್ನೂ ಚಿಕ್ಕವನು, ಉಂಡಾಡಿಯಾಗಿ ತಿರುಗಾಡಿಕೊಂಡಿದ್ದಾನೆ’ ಎಂದು ಹೇಳಿದಾಗ ‘ಇಲ್ಲಾ ಅವ ರಾಜ್ಯ ಆಳ್ತಾನಪಾ’ ಎಂದು ಶಿವಯೋಗಿಗಳು ಮರುಮಾತು ಹೇಳಿ ಹಣ್ಣುಕೊಟ್ಟು ಕಳಿಸಿದರು. ದಾನಪ್ಪ ಊರಿಗೆ ಬಂದು ಆ ಹಣ್ಣನ್ನು ಮಗನಿಗೆ ಕೊಟ್ಟು ಶಿವಯೋಗಿಗಳ ಆಶೀರ್ವಾದ ನಿನಗಿದೆಯೆಂದು ತಿಳಿಸಿದನು. ಮುಂದೆ ಕೊಡುಗೈ ದಾನಿಗಳಿಂದ ಜತ್ತಿ ಅವರು ಪ್ರೌಢ ವಿದ್ಯಾಭ್ಯಾಸ ಮಾಡಿ, ಜಮಖಂಡಿ ಸಂಸ್ಥಾನದ ಮುಖ್ಯಮಂತ್ರಿಗಳಾದರು. ನಂತರ ದೇಶ ಸ್ವಾತಂತ್ರ್ಯ ಪಡೆದ ಮೇಲೆ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದರು.ಅಥಣಿ ಶಿವಯೋಗಿಗಳು ಹಲವು ಸಿದ್ಧಿಗಳನ್ನು ಪಡೆದಿದ್ದರೆಂಬುದಕ್ಕೆ ಅವರ ಜೀವನದಲ್ಲಿ ನಡೆದ ಕೆಲವು ಘಟನೆಗಳು ಸಾಕ್ಷ್ಯ ನುಡಿಯುತ್ತವೆ. ಆದರೆ, ಅವರು ಅದನ್ನು ಎಂದೂ ಪ್ರದರ್ಶನಕ್ಕೆ ಬಳಸಿಕೊಂಡವರಲ್ಲ; ಲೋಕಕಲ್ಯಾಣಕ್ಕೆ ಮಾತ್ರ ಅದನ್ನು ಬಳಸಿದರು. ಅವರು ವಾಕ್​ಸಿದ್ಧಿ, ದೃಷ್ಟಿಸಿದ್ಧಿ ಮತ್ತು ಹಸ್ತಸಿದ್ಧಿ ಪಡೆದ ಶಿವಯೋಗಿಗಳೆನಿಸಿದ್ದರು. ಇದು ಹಲವರಿಗೆ ತಿಳಿದಿತ್ತು. ಅವರು 1856ರಿಂದ 1868ರವರೆಗೂ ದೇಶಸಂಚಾರಕ್ಕೆ ಹೊರಟಾಗ ಮತ್ತು 1877ರಿಂದ 1882ರವರೆಗೆ ತೀರ್ಥಕ್ಷೇತ್ರಗಳ ಯಾತ್ರೆಗೆ ಹೊರಟಾಗ ಇಂಥ ಕೆಲವು ಸಿದ್ಧಿಗಳನ್ನು ಶಿವಯೋಗಿಗಳು ಅನಿವಾರ್ಯವಾದ ಪ್ರಸಂಗದಲ್ಲಿ ಮಾತ್ರ ಬಳಸಿದರು.

ಅಥಣಿ ಶಿವಯೋಗಿಗಳು ಮೂಲತಃ ಚಿತ್ರದುರ್ಗದ ಮುರುಘಾಪರಂಪರೆಗೆ ಸೇರಿದವರೆಂಬುದು ಸರಿಯಷ್ಟೆ. ಚಿತ್ರದುರ್ಗದ ಚೆನ್ನವೀರದೇವರು ಕಾಶಿಯಲ್ಲಿ ‘ಜಯದೇವ’ ಪ್ರಶಸ್ತಿ ಪಡೆದು ಶಿವಯೋಗಿಗಳ ದರ್ಶನಕ್ಕೆ ಬಂದರು. ಆಗ ಅಥಣಿ ಶಿವಯೋಗಿಗಳು ಸವದತ್ತಿಯಲ್ಲಿ ಬಸವಪುರಾಣದ ಮುಕ್ತಾಯ ಸಮಾರಂಭದಲ್ಲಿದ್ದರು. ಚೆನ್ನವೀರದೇವರು ಶಿವಯೋಗಿಗಳಿದ್ದ ಜಾಗಕ್ಕೆ ಬಂದಾಗ ‘ನಮಗೆಲ್ಲರಿಗೂ ಜಗದ್ಗುರುಗಳಾಗುವವರು ಬರುತ್ತಿದ್ದಾರೆ. ಅವರಿಗೆ ಕೂಡಲು ಜಾಗಕೊಡ್ರಿ’ ಎಂದು ಹೇಳಿ ತಮ್ಮ ಪಕ್ಕದಲ್ಲೇ ಕುಳ್ಳಿರಿಸಿಕೊಂಡರು. ಮುಂದೆ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠಕ್ಕೆ ಅವರು ಪೀಠಾಧ್ಯಕ್ಷರಾದರು.ಶಿವಯೋಗಿಗಳಿಗೆ ಬಸವಣ್ಣನವರ ವಚನಗಳೆಂದರೆ ಬಲು ಪ್ರೀತಿ. ಅವರು ‘ಅಪ್ಪನ ವಚನಗಳು’ ಎಂದೇ ಬಸವಣ್ಣನವರ ವಚನಗಳನ್ನು ಸಂಬೋಧಿಸುತ್ತಿದ್ದರು. ಪ್ರತಿದಿನ ಮಧ್ಯಾಹ್ನ ಅಪ್ಪನ ವಚನಗಳ ಪಠಣ ನಡೆಯುತ್ತಲೇ ಇರುತ್ತಿತ್ತು. ಆಗ ಶಿವಯೋಗಿಗಳು ಮೌನದಿಂದ ವಚನಗಳನ್ನು ಧ್ಯಾನಿಸುತ್ತಿದ್ದರು. ಅವರು ಸಂದರ್ಭ ಬಂದಾಗಲೆಲ್ಲಾ ವಚನಗಳನ್ನು ಸಾಂರ್ದಭಿಕವಾಗಿ ಉದಾಹರಿಸುತ್ತಿದ್ದರು. ಶಿವಯೋಗಿಗಳಿಗೆ ಚೆನ್ನಬಸವ ಪುರಾಣ, ಪ್ರಭುದೇವರ ಪುರಾಣ ಮತ್ತು ಬಸವಪುರಾಣಗಳು ಅಚ್ಚುಮೆಚ್ಚಿನ ಪುರಾಣಕಾವ್ಯಗಳಾಗಿದ್ದವು. ಅದರಲ್ಲೂ ಬಸವಪುರಾಣವನ್ನು ಕುರಿತು ಅನೇಕ ಕಡೆ ಪ್ರವಚನಗಳನ್ನು ಮಾಡುತ್ತಿದ್ದರು. 1903ರಲ್ಲಿ ಅಥಣಿಯಲ್ಲಿ ಬಸವಪುರಾಣವನ್ನು ಪ್ರಾರಂಭಿಸಿದರು. ಶಿವಯೋಗಿಗಳು ಹೇಳುವ ಬಸವಪುರಾಣವನ್ನು ಕೇಳಲು ದೂರದೂರದ ಹಳ್ಳಿಗಳಿಂದ ಜನರು ಬರುತ್ತಿದ್ದರು. ನಿಪ್ಪಾಣಿ ಪರದೇಶಿ ಮಠದಲ್ಲಿ, ಸದಲಗಾದ ವಿರಕ್ತಮಠದಲ್ಲಿ, ತೇರದಾಳದಲ್ಲಿ ನಡೆದ ಬಸವಪುರಾಣ ಕೇಳಲು ಜನರು ಜಾತ್ರೆಯಂತೆ ಬಂದು ಸೇರುತ್ತಿದ್ದರು. ಸಾಮಾನ್ಯವಾದ ಸಾಮತಿಗಳನ್ನು ತೆಗೆದುಕೊಂಡು ಹಿತಬೋಧನೆಯನ್ನು ಮನಮುಟ್ಟುವಂತೆ ಹೇಳುತ್ತಿದ್ದರು. ಜನರು ಭಾವಾವೇಶಕ್ಕೊಳಗಾಗಿ ಅದೇ ಗುಂಗಿನಲ್ಲಿ ಇರುತ್ತಿದ್ದರು. ಇವರ ಪುರಾಣ ಕೇಳಲು ಅನೇಕ ಮಠಗಳಿಂದ ವಿರಕ್ತರೂ, ಸಾಮಾನ್ಯ ಜನರೂ, ಶ್ರೀಮಂತರೂ ಬಂದು ಸೇರುತ್ತಿದ್ದುದು ವಿಶೇಷವಾಗಿತ್ತು. ಶಿವಯೋಗಿಗಳಿಗೆ ಪುರಾಣ ಹೇಳುವ ಕಲೆ ಚೆನ್ನಾಗಿ ಸಿದ್ಧಿಸಿತ್ತು.ಅಥಣಿ ಶಿವಯೋಗಿಗಳು ವೃದ್ಧಾಪ್ಯದ ಕಡೆ ಸಾಗುತ್ತಿದ್ದರು. ಆದರೆ, ಅವರು ಪ್ರತಿನಿತ್ಯ ತ್ರಿಕಾಲದಲ್ಲೂ ಶಿವಪೂಜೆಯನ್ನು ಮಾಡದೆ ಇರುತ್ತಿರಲಿಲ್ಲ. ಒಮ್ಮೆ ಒಬ್ಬರು ‘ತಮ್ಮ ಲಿಂಗೈಕ್ಯ’ವು ಸೋಮವಾರ (ಶಿವನ ವಾರವೆಂಬ ಪ್ರತೀತಿ) ಆಗಬಹುದೆ?’ ಎಂದರಂತೆ. ಆಗ ‘ಇಲ್ಲಾ ಶನಿವಾರ ಆಗ್ತದಪಾ’ ಎಂದು ಮರುನುಡಿದರಂತೆ. ಅದರಂತೆ ಶಿವಯೋಗಿಗಳು ಶಾಲಿವಾಹನ ಶಕೆ 1843ನೆಯ ದುಮುಖಿ ನಾಮಸಂವತ್ಸರದ ಚೈತ್ರಮಾಸ ಕೃಷ್ಣಪಕ್ಷ ಪ್ರತಿಪದೆ ಶನಿವಾರ 11 ಗಂಟೆಗೆ ಲಿಂಗಾರ್ಚನೆಗೆ ಕುಳಿತರು. ಇಷ್ಟಲಿಂಗದಲ್ಲಿ ದೃಷ್ಟಿಯಿಟ್ಟು ಪತ್ರೆ-ಹೂವನ್ನು ಏರಿಸಿ, ಅಲ್ಲಿಯೇ ಲಿಂಗೈಕ್ಯರಾದರು. ಇಂಗ್ಲಿಷ್ ಕಾಲಮಾನದಂತೆ 23.04.1921ರಂದು ಅವರು ಶಿವಸಾಯುಜ್ಯವನ್ನು ಪಡೆದರು.

ಅಥಣಿ ಶಿವಯೋಗಿಗಳು ಅಂತರ್​ಜ್ಞಾನದೃಷ್ಟಿ ಹೊಂದಿದ್ದರು. ಅವರ ಬಳಿ ಬಂದವರಿಗೆ ‘ಬಿತ್ತಿದ್ದನ್ನು ಬೆಳೆದುಕೊ’ ಎಂದು ಸಾಂಕೇತಿಕವಾಗಿಯೂ ಒಡಪಿನ ಮಾತಿನಂತೆಯೂ ನುಡಿಯುತ್ತಿದ್ದರು. ಶಿವಯೋಗಿಗಳ ಮಾತಿನಲ್ಲಿ ದಯಾರ್ದ್ರತೆ ಸದಾ ಇರುತ್ತಿತ್ತು. ‘ನಡತೆಯೇ ಏಕನಿಷ್ಠೆ’ ಎಂದು ಜನರಿಗೆ ಬೋಧಿಸಿದರು. ಪ್ರತಿಯೊಬ್ಬರು ಪವಿತ್ರಸ್ಥಳದಲ್ಲಿ ಪೂಜ್ಯಬುದ್ಧಿಯನ್ನು ಇಟ್ಟುಕೊಳ್ಳಬೇಕೆಂದು ತಿಳಿಹೇಳುತ್ತಿದ್ದರು. ನಾವು ಸೇವೆ ಮಾಡುವಾಗ ‘ಅರಿವು’ ಮರೆಯಾಗದಂತೆ ಇರಬೇಕೆಂದು ಹೇಳಿದ ಶಿವಯೋಗಿಗಳು ಸದಾ ಹಸನ್ಮುಖರಾಗಿಯೇ ಇರುತ್ತಿದ್ದರು. ಅವರ ಬಳಿ ಬಂದ ಭಕ್ತರಿಗೆ ತಮ್ಮ ಸಹಜವಾದ ಕಾರುಣ್ಯಪೂರಿತ ದೃಷ್ಟಿಯನ್ನು ಹರಿಸುತ್ತಿದ್ದರು. ತಮ್ಮ ಬಳಿ ಇರುತ್ತಿದ್ದ ಹಣ್ಣನ್ನು ನೀಡಿ ಆಶೀರ್ವದಿಸುತ್ತಿದ್ದರು. ಪ್ರತಿಬಾರಿಯೂ ‘ಓಂ ನಮಃ ಶಿವಾಯ’ ಎಂದು ಹೇಳಿಯೇ ಮುಂದುವರಿಯುತ್ತಿದ್ದರು. ಅವರು ಹೂ-ಪತ್ರೆಗಳನ್ನು ಬಿಡಿಸಿಕೊಳ್ಳುವಾಗಲೂ ‘ಶಿವಜಪ’ವನ್ನು ಬಿಟ್ಟವರಲ್ಲ. ಹೀಗೆ 85 ವರ್ಷವರೆಗೆ ಬದುಕಿದ ಶಿವಚೇತನವು ಬಯಲಲ್ಲಿ ಬಯಲಾಯಿತು. ಅವರ ಸಮಾಧಿಯನ್ನು ಗಚ್ಚಿನಮಠದ ಶಿವಯೋಗ ಮಂಟಪದಲ್ಲಿ ನೆರವೇರಿಸಲಾಯಿತು. ಈಗಲೂ ನಾನಾ ಭಾಗಗಳಿಂದ ಅಥಣಿಗೆ ಬಂದವರು ಗಚ್ಚಿನಮಠಕ್ಕೆ ಬಂದು, ತುಸುಹೊತ್ತು ಶಿವಧ್ಯಾನ ಮಾಡಿ ಹೋಗುವುದು ಪದ್ಧತಿ. ಉತ್ತರ ಕರ್ನಾಟಕದ ಜನತೆಗೆ ಅಥಣಿ ಶಿವಯೋಗಿಗಳು ಸರ್ವಮಾನ್ಯರು, ಸಂಪೂಜ್ಯರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ರಾಜ್ಯದಲ್ಲಿಯ ದೊಡ್ಡ ತಾಲೂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಜಿಲ್ಲೆಯಾಗಿದ್ದು, ಸುಮಾರು 18 ಶಾಸಕರು, ಇಬ್ಬರು ಸಂಸದರು, ಇಬ್ಬರು ರಾಜ್ಯಸಭಾ ಸದಸ್ಯರನ್ನು ಹೊಂದಿದ್ದು, ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿದೆ. ಜಿಲ್ಲೆಯನ್ನು ವಿಭಜನೆ ಮಾಡಿ ಅಥಣಿಯನ್ನು ಜಿಲ್ಲಾ ಕೇಂದ್ರ ವಾಗಬೇಕು.ಅಥಣಿಯೂ ಜಿಲ್ಲೆಯಾಗಲು ಎಲ್ಲ ಅರ್ಹತೆ ಹೊಂದಿದೆ. ಅಥಣಿಯಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ, 5 ಸಕ್ಕರೆ ಕಾರ್ಖಾನೆಗಳು, 2 ಇಥೆನಾಲ್ ಕಾರ್ಖಾನೆಗಳು ಸೇರಿದಂತೆ ಅನೇಕ ಸಣ್ಣಪಟ್ಟಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಶೈಕ್ಷಣಿಕವಾಗಿ.ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದೆ.ಪ್ರಸ್ತುತ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಗಡಿ ತಾಲೂಕು ಸಹ ಹೌದು. ಸುಮಾರು 109 ಗ್ರಾಮಗಳು, 4 ಹೋಬಳಿಗ ಳನ್ನು ಹೊಂದಿರುವ ಅಥಣಿ, ಶರಣ ಸಂಪ್ರದಾಯದ ಇತಿ ಹಾಸ, ಶಿವಯೋಗಿಗಳ ಪರಂಪರೆಯ ಹೆಗ್ಗಳಿಕೆಯನ್ನು ಒಳಗೊಂಡಿದೆ.ಅಥಣಿಯ ಒಂದು ಕಟ್ಟಕಡೆಯ ಹಳ್ಳಿಯಿಂದ ಜಿಲ್ಲಾ ಕೇಂದ್ರಕ್ಕೆ ಹೋಗಿ-ಬರಲು ಸುಮಾರು 400 ಕಿ ಮೀ ಗಳ ಎರಡು ದಿನದ ಪ್ರಯಾಣ ಮಾಡಬೇಕು,ಹೇಗೇ ನೋಡಿದರೂ ರಾಜ್ಯದ 32ನೇ ಜಿಲ್ಲೆ ಆಗಲು ಮೊದಲನೆಯ ಸ್ಥಾನದಲ್ಲಿ ಅಥಣಿ ಅರ್ಹವಾಗಿದೆ.ಹೀಗಾಗಿ ಅಥಣಿಯನ್ನು ಜಿಲ್ಲೆಯಾಗಿ ಘೋಷಿಸಿ ಗಡಿನಾಡಿನಲ್ಲಿ ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ ಎಂಬುದು ಅಥಣಿ ಭಾಗದ ಎಲ್ಲ ಸಮುದಾಯ ಜನಗಳ ಪಕ್ಷಾತೀತ ಆಶಯವಾಗಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ

ಅಥಣಿಯಲ್ಲಿ ಪುರಾತನ ಹಲವು? ಅಭಿವೃದ್ಧಿ?

ರಾಘವೇಂದ್ರ ಸ್ವಾಮಿಗಳ ಮಠ
ಅಥಣಿಯಿಂದ 11 ಕಿಲೋಮೀಟರು ದೂರದಲ್ಲಿ ಹನುಮಂತನ ದೇವಾಲಯ ಅವರಖೋಡ
ನದಿ ಇಂಗಳಗಾಂವ ಯಲ್ಲಿ ಮುರುಗೇಂದ್ರ ಶಿವಯೋಗಿಗಳ ಜನಿಸಿದ ಪವಿತ್ರಸ್ಥಳ ಪುರಾತನ
ಬೆಳಗಾವಿಯಲ್ಲಿ ಮಹಾರಾಷ್ಟ್ರ ಗಡಿಯಲ್ಲಿ ಹೊಂದಿಕೊಂಡಿರುವ ಕಿಳೆಗಾವ ಗ್ರಾಮದಲ್ಲಿ ಬಸವಣ್ಣನವರ ಸುಪ್ರಸಿದ್ಧ ದೇವಾಲಯ ಅಥಣಿ ತಾಲೂಕಿನಲ್ಲಿ ಮಂಗಸೂಳಿ ಗ್ರಾಮದಲ್ಲಿ ಪ್ರಮುಖ ಧಾರ್ಮಿಕ ಸ್ಥಳ ಮಲ್ಲಯ್ಯನ ಕ್ಷೇತ್ರ
ಕಕಮರಿ ಯಲ್ಲಿ ಶುಕ್ರ ಋಷಿಗಳ ಆಶ್ರಮ. ಅಮ್ಮಾಜಿ ದೇವಿಯಾಗಿ ಕಮರಿಯಲ್ಲಿ ವಾಸವಾಗಿದ್ದಾಳೆ

ಪುರಾಣ ಪ್ರಸಿದ್ಧ ಕ್ಷೇತ್ರ ಸಪ್ತಸಾಗರ ಉಮ್ಮ ರಾಮೇಶ್ವರ ದೇವರ ಪುರಾಣ ಪ್ರಸಿದ್ಧ ರಾಮತೀರ್ಥ ಗ್ರಾಮ ಅಥಣಿಯಿಂದ 29 ಕಿಲೋಮೀಟರ್
ಅಥಣಿಯಲ್ಲಿ ಮೋಟಗಿ ಮಠ ಮತ್ತು ಗಚ್ಚಿನಮಠ ಪುರಾತನ ಮಠ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಅರಟಾಳ ಗ್ರಾಮದಲ್ಲಿ ಮಾಲಿಂಗೇಶ್ವರ ದೇವರ ಕ್ಷೇತ್ರ ರಾಜ್ಯ ವಿಶಿಷ್ಟ
ಅಥಣಿ ತಾಲೂಕಿನ ಗಚ್ಚಿನ ಮಠದ ಶ್ರೀ ಮುರುಘೇಂದ್ರ ಶಿವಯೋಗಿ ಸ್ವಾಮೀಜಿಯ ಪುಣ್ಯ ಪ್ರಸಿದ್ಧ ಗಚ್ಚಿನಮಠ

ಶತಶತಮಾನಗಳ ಲ್ಲಿ ನೆಲದಲ್ಲಿ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯ ನಿರಂತರವಾಗಿ ಸಾಗುತ್ತಲೇ ಬರುತ್ತಿರುವ ಧಾರ್ಮಿಕ ಸ್ಥಾನಗಳು ರಾಜ್ಯ ವಿಶಿಷ್ಟ ಅಲ್ಲದೆ ನೆರೆಯ ಮಹಾರಾಷ್ಟ್ರ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಭಕ್ತರನ್ನು ಆಕರ್ಷಿಸುತ್ತಿರುವ ಇಲ್ಲಿವರೆಗೂ ಪ್ರತಿ ಮಠಗಳು ತಮ್ಮದೇ ಆದ ಚಾರಿತ್ರಿಕ ಹಿನ್ನೆಲೆಯ ವಿಶಿಷ್ಠ ಪರಂಪರೆಯ ಪುರಾತನ ಹಲವು ಮಠಗಳು?

ಹಿಂದೂ-ಮುಸ್ಲಿಮರ ಐಕ್ಯತೆಯ ಸಂಕೇತವಾಗಿರುವ ಈ ದೇವಾಲಯವನ್ನು ಹೊರಗಿನಿಂದ ನೋಡಿದರೆ ಮಸೀದಿಯಂತೆ ಗೋಚರವಾಗುತ್ತದೆ ಆದರೆ ಗರ್ಭಗುಡಿಯಲ್ಲಿ ಹಿಂದೂ ಮುಸ್ಲಿಂ ಹಾಗೂ ಇನ್ನುಳಿದ ಧರ್ಮದ ಸಹ ಯಾವುದೇ ಭೇದಭಾವ ಇಲ್ಲದೆ ಈ ಮಹಾತ್ಮನಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ ಅಥಣಿ ಪಟ್ಟಣದಲ್ಲಿ ಸಿದ್ದೇಶ್ವರ ದೇವಾಲಯ
ಸುಕ್ಷೇತ್ರ ಮೋಟಗಿ ಮಠ ಸುದೀರ್ಘ ಇತಿಹಾಸ ಹೊಂದಿರುವ ಮಠ ಅಥಣಿ ತಾಲೂಕಿನ ಗೋಟಖಿಂಡಿ ಮಠ

ಅಥಣಿಯಲ್ಲಿ ಶೆಟ್ಟರ ಮಠ ಅಮೃತ ಲಿಂಗೇಶ್ವರ ಮಠ
ಅಥಣಿ ಜಿಲ್ಲೆ ಆಗಬೇಕೆಂದು ಬಹಳ ದಿನದ ಬೇಡಿಕೆ ಅಭಿವೃದ್ಧಿಗಳಾಗಬೇಕು ಎನ್ನುವುದು ಬಹಳ ದಿನಗಳ ಬೇಡಿಕೆ ನಮ್ಮ ಅನಿಸಿಕೆ

ಅಥಣಿಯಲ್ಲಿ ಕೆರೆ ಅಭಿವೃದ್ಧಿ ಶ್ರೀ ಮುರಗೇಂದ್ರ ಶಿವಯೋಗಿಗಳ ರೈಲ್ವೆ ನಿಲ್ದಾಣ ಪುರಸಭೆಯಿಂದ ನಗರಸಭೆಯಾಗಿ ಆರಂಭ ಟ್ರಾಫಿಕ್ ಸಮಸ್ಯೆ ಸಿದ್ಧೇಶ್ವರ ವಿಮಾನ ನಿಲ್ದಾಣ ಅಥಣಿ ತಾಲೂಕಿನಲ್ಲಿ ಒಂಬತ್ನೆ ಮತ್ತು 10ನೇ ತರಗತಿವರೆಗೆ ಸರ್ಕಾರಿ ಪ್ರೌಢಶಾಲೆ ಆರಂಭ ಜಿಲ್ಲಾ ಕಚೇರಿಗಳು ಆರಂಭ ಮೂಲಭೂತ ಸೌಕರ್ಯಗಳು ರಸ್ತೆ ಅಭಿವೃದ್ಧಿ ಶಿವಯೋಗಿ ನಗರದಲ್ಲಿ ಶಾಲೆಯ 9ನೇ 10ನೇ ತರಗತಿವರೆಗೆ ಪ್ರೌಢಶಾಲೆ ಆರಂಭ ಶಿವಯೋಗಿ ನಗರ ಪುರಸಭೆ ವ್ಯಾಪ್ತಿಗೆ ಒಳಪಡಿಸುವುದು ಶಿವಯೋಗಿ ನಗರವನ್ನ ಅಭಿವೃದ್ಧಿ ಮಾಡುವುದು ಅಥಣಿ ತಾಲೂಕನ್ನು ಅಭಿವೃದ್ಧಿ ರಸ್ತೆ ನೀರು ಮೂಲಭೂತ ಸೌಕರ್ಯಗಳು ಹಲವು ಯೋಜನೆಗಳು ಬಡವರಿಗಾಗಿ ಯೋಜನೆ ಬರಬೇಕಾಗಿದೆ ಸಿದ್ದೇಶ್ವರ ದೇವಸ್ಥಾನ ಮುಂದೆ ಪುರಾತನ ದೇವಸ್ಥಾನ ಇತ್ತು ರಸ್ತೆ ಅಗಲೀಕರಣದಲ್ಲಿ ತೆರವು ಮಾಡಲಾಗಿತ್ತು ಆ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಬೇಕಾಗಿದೆ ಕಾದು ನೋಡಬೇಕು ಯಾವಾಗ ನಿರ್ಮಾಣವಾಗುತ್ತೆ ಅನ್ನೋದನ್ನ ಮಾಡುವುದು
ಇನ್ನಾದರೂ ಅಥಣಿ ತಾಲೂಕ ಅಭಿವೃದ್ಧಿಯತ್ತ ಆಗುತ್ತಾ ಬಹಳ ದಿನಗಳ ಬೇಡಿಕೆ ನಮ್ಮ ಅನಿಸಿಕೆಗಳು ಈಡೇರಿಸುತ್ತಾ ತಾಲೂಕ್ ಆಡಳಿತ ಜಿಲ್ಲಾ ಆಡಳಿತ ರಾಜ್ಯ ಸರ್ಕಾರ ರಾಜ್ಯಪಾಲರು ರಾಷ್ಟ್ರಪತಿಗಳು ಮಾನ್ಯ ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಪ್ರಧಾನ ಮಂತ್ರಿಗಳು ಸಂಬಂಧಪಟ್ಟ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಗಳು ಗಮನಹರಿಸುತ್ತಾರೆ ಇದಕ್ಕೆ ಸೂಕ್ತ ಪರಿಹಾರ ಮತ್ತು ಬಹಳ ದಿನಗಳ ಬೇಡಿಕೆ ಯಡಿಯೂರುಸುತ್ತಾರ ಕಾದು ನೋಡಬೇಕು ಅಥವಾ ನಿಗೂಢ?


ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಕರ್ನಾಟಕ ಬಜೆಟ್ 2026: ಮುಖ್ಯಮಂತ್ರಿ ಸಿದ್ದರಾಮಯ್ಯ 2026-27ನೇ ಸಾಲಿನ ಕರ್ನಾಟಕ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ. ಇದು ಅವರ 17ನೇ ಬಜೆಟ್ ಆಗಿದ್ದು, ರಾಜ್ಯದ ಇತಿಹಾಸದಲ್ಲೇ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ಸೃಷ್ಟಿಸಲಿದ್ದಾರೆ.

ಬೆಳಗಾವಿ ಜಿಲ್ಲೆಯ ತಾಲೂಕು
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅಭಿವೃದ್ಧಿಗಳ ಆಗಬೇಕಾಗಿದ್ದು ಕರ್ನಾಟಕ ಅಭಿವೃದ್ಧಿ ಭಾರತ ಅಭಿವೃದ್ಧಿ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಅಭಿವೃದ್ಧಿ ಆಗಬೇಕಾದ ವಿಷಯಗಳು ಅಥಣಿ ಅಥಣಿ?

ಕರ್ನಾಟಕ ಅಭಿವೃದ್ಧಿ ಭಾರತ ಅಭಿವೃದ್ಧಿ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಅಭಿವೃದ್ಧಿ ಆಗಬೇಕಾದ ವಿಷಯಗಳು
ಅಥಣಿ ಅಥಣಿ ಕೆರೆಯ ಅಭಿವೃದ್ಧಿ ಮುರುಗೇಂದ್ರ ಶಿವಯೋಗಿಗಳ ರೈಲ್ವೆ ನಿಲ್ದಾಣ ಸಿದ್ದೇಶ್ವರ ವಿಮಾನ ನಿಲ್ದಾಣ ಟ್ರಾಫಿಕ್ ಸಮಸ್ಯೆ ಬಗ್ಗೆ ಹರಿಸುವುದು ಟ್ರಾಫಿಕ್ ಲೈಟ್ ರೋಡ್ ಬ್ರೇಕ್ ಟ್ರಾಫಿಕ್ ಪೊಲೀಸ್ ಠಾಣೆ ಜಿಲ್ಲಾಧಿಕಾರಿ ಮತ್ತು ಎಸ್ ಪಿ ಆಫೀಸ್ ನಿರ್ಮಾಣ ಜಿಲ್ಲಾ ಕಾರ್ಯಾಲಯಗಳ ನಿರ್ಮಾಣ ಪುರಸಭೆ ಇದ್ದಿದ್ದು ನಗರಸಭೆಯಾಗಿ ಶಿವಯೋಗಿ ನಗರವನ್ನ ಪುರಸಭೆ ವ್ಯಾಪ್ತಿಗೆ ಒಳಪಡಿಸುವುದು ಯೋಗಿ ನಗರದಲ್ಲಿ ಮೋಟಗಿ ತೋಟ ಶಾಲೆಯಲ್ಲಿ 9ನೇ ಮತ್ತು 10ನೇ ತರಗತಿವರೆಗೆ ಆರಂಭ ವರ್ಗಾವಣೆ ಶಿವಯೋಗಿ ನಗರದಲ್ಲಿ ಶಿವಯೋಗಿ ಮೂರ್ತಿಸ್ಥಾಪನೆ ಮಾಡಬೇಕು ಮಾಡಬೇಕು ರಸ್ತೆ ಗಟರ್ ನೀರು ಮೂಲಭೂತ ಸೌಕರ್ಯಗಳು ಅಂಬೇಡ್ಕರ್ ಸರ್ಕಲ್ ಅಪೋಸಿಟ್ ಕೆರೆ ಅಭಿವೃದ್ಧಿಯ ಅಥಣಿ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ ಮೇಲೆ ಶಾಂತಿದೂತ ಬುದ್ಧನ ಮೂರ್ತಿ ಸ್ಥಾಪಿಸಬೇಕು.ಅಂಬೇಡ್ಕರ್-ಬುದ್ಧ-ಬಸವ ಹೆಸರಿನಲ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ಕರ್ನಾಟಕದ ಪದ್ಧತಿ ಮತ್ತು ಉತ್ತರ ಕರ್ನಾಟಕ ಪದ್ಧತಿ ಊಟಕ್ಕೆ ಬೇಕಾದ ಪದಾರ್ಥ ಅಥವಾ ಪ್ಯಾಕೇಜ್ ಒಂದು ತಿಂಗಳಿಗೆ ಆಗುವಷ್ಟು ಪಡಿತರ ಚೀಟಿ ರೇಷನ್ ಅಕ್ಕಿ ಜೋಳ ಗೋಧಿ ಮಸಾಲೆ ಸಕರಿ ಚಾಪುಡಿ ಇನ್ನೂ ಪದಾರ್ಥಗಳು ಊಟ ಒಂದು ಕುಟುಂಬ ಮಾಡುವಷ್ಟು ನೀಡಬೇಕೆಂದು ಕೇಳಿಕೊಳ್ಳುತ್ತೇವೆ ನಲ್ಲಿ ಬಡವರಿಗೆ ನೀಡಬೇಕು ಎಂದು ಕೇಳಿಕೊಳ್ಳುತ್ತೇವೆ ಹಳ್ಯಾಳ ಸರ್ಕಲ್ ಶಿವಯೋಗಿ ವೃತ್ತದಲ್ಲಿ ಯೋಗಿಗಳ ಮೂರ್ತಿ ಸ್ಥಾಪನೆ ಮಾಡಬೇಕು ಸರ್ಕಲ್ ನಲ್ಲಿ ಅಥಣಿ ಮತ್ತು ಬೆಳಗಾವಿ ಜಿಲ್ಲೆ ಕರ್ನಾಟಕ ಭಾರತ ಅಭಿವೃದ್ಧಿಗಳಾಗಬೇಕು ಶೌಚಾಲಯಗಳ ನಿರ್ಮಾಣ ಬೀದಿ ಲೈಟ್ ಅಳವಡಿಸುವುದು
ನಮ್ಮ ಅನಿಸಿಕೆ ನಮ್ಮ ಬೇಡಿಕೆಗಳು ಮಾಧ್ಯಮ ಹಾಗೂ ಪತ್ರಿಕಾ ಸೋಶಿಯಲ್ ಮುಡಿಯ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮುಖ್ಯಮಂತ್ರಿಗಳಿಗೆ ಕರ್ನಾಟಕ ಸಚಿವರಿಗೆ ಕೇಂದ್ರ ಸರ್ಕಾರ ಸಚಿವರಿಗೆ ರಾಜ್ಯಪಾಲರು ರಾಷ್ಟ್ರಪತಿಗಳು ತಾಲೂಕ ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ನಮ್ಮದೊಂದು ಚಿಕ್ಕ ಮನವಿ ಚಿಕ್ಕ ಬೇಡಿಕೆ ನಮ್ಮ ಅನಿಸಿಕೆ


ಜಿಲ್ಲೆ ಮಾಡಬೇಕು ಅಥಣಿ, ಕಾಗವಾಡ, ಕುಡಚಿ ಮತ್ತು ತೇರದಾಳ, ಜಮಖಂಡಿ ಅನಂತಪುರ ತೆಲಸಂಗ ಇವು ಎರಡು ತಾಲೂಕ ಮಾಡಿ





ಮಾಧ್ಯಮಗಳ ಮುಖಾಂತರ ಪತ್ರಿಕಾ ಮುಖಾಂತರ ಸೋಶಿಯಲ್ ಮೀಡಿಯಾ ಮುಖಾಂತರ ದಯಾಳುಗಳಾದ ಮಾನ್ಯ ಮುಖ್ಯಮಂತ್ರಿಗಳು ಮಾನ್ಯ ಪ್ರಧಾನ ಮಂತ್ರಿಗಳು ರಾಜ್ಯ ಸರ್ಕಾರ ಸಚಿವರು ಕೇಂದ್ರ ಸರ್ಕಾರ ಸಚಿವರು ರಾಷ್ಟ್ರಪತಿಗಳು ರಾಜ್ಯಪಾಲರು ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ

ನಾನು ಮಹೇಶ್ ಶರ್ಮಾ ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಸದಸ್ಯರು ಶ್ರೀ ದಾನಮ್ಮ ದೇವಿ ಹೊಲಿಗೆ ಮಷೀನ್ ರಿಪೇರಿ

ನಡೆಯಲಿರುವ ವಿಧಾನಮಂಡಲ 2026 ರಿಂದ 2027 ನೇ ಸಾಲಿನ ಕರ್ನಾಟಕ ಬಜೆಟ್ ಮಂಡಿಸಲಿದ್ದಾರೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಸಂಸತ್ ಅಧಿವೇಶನ ಚಳಿಗಾಲ ಅಧಿವೇಶನದಲ್ಲಿ ನಡೆಯಲಿದೆ ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಬೇಕಾಗಿದೆ? ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಗಮನಹರಿಸುತ್ತಾ

2026 ರಿಂದ 2027 ನೇ ಸಾಲಿನ ಕರ್ನಾಟಕ ಬಜೆಟ್ ಮಂಡಿಸಲಿದ್ದಾರೆ ಮಾನ್ಯ ಮುಖ್ಯಮಂತ್ರಿ ಗಮನಹರಿಸುತ್ತಾರೆ?

ಉತ್ತರ ಕರ್ನಾಟಕ ಬೆಳಗಾವಿ ಜಿಲ್ಲೆಗೆ ಅಥಣಿ ತಾಲೂಕಿ ಗಮನಹರಿಸಬೇಕು ಅಧಿವೇಶನದಲ್ಲಿ ಪ್ರತಿ ವರ್ಷ ನಡೆಯುವ ಅಧಿವೇಶನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕು ಸರ್ಕಾರ ಅನಿಲಕ್ಷಬಾರದು ಮಾನ್ಯ ಮುಖ್ಯಮಂತ್ರಿಗಳು ಅಭಿವೃದ್ಧಿಯ ಗಮನಹರಿಸಬೇಕು ಮಾನ್ಯ ಶಾಸಕರು

ಅಥಣಿ ಅಭಿವೃದ್ಧಿ ಬಗ್ಗೆ ಚರ್ಚಿಸದೆ ಚಳಿಗಾಲ ಅಧಿವೇಶನ ಮುಕ್ತಾಯ ಮಾಡುತ್ತಾರೆ? ಅಭಿವೃದ್ಧಿ ಆಗಬೇಕೆಂದು ಅಥಣಿ ಜನತೆ ನಿರೀಕ್ಷೆಯಲ್ಲಿದ್ದಾರೆ





ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಯಾವುದೇ ಅಭಿವೃದ್ಧಿ ಮಾಡದೇ ಮ ಚುನಾವಣೆ ಬಂದಾಗ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳುತ್ತಾ ಬಂದು ಚುನಾವಣೆ ಮುಗಿದ ಮೇಲೆ ಅಭಿವೃದ್ಧಿ ಮಾಡುತ್ತಾರೆ ತೋರಿಸಿ ಮಾಡದೇ ಮರುಚಿಕೆ ಮಾಡುತ್ತಿರುವ ಸಂಬಂಧಪಟ್ಟವರು ಪ್ರತಿ ವರ್ಷ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಕಳಕಳಿಯಿಂದ ದಯಾಳುಗಳಿಂದ ಕೇಳಿಕೊಳ್ಳುತ್ತೇವೆ


ಮಾಧ್ಯಮ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿದರು ಈ ವರದಿಯನ್ನು ಅಥವಾ ಈ ಅಭಿವೃದ್ಧಿ ಬಗ್ಗೆ ಅಭಿವೃದ್ಧಿಗೆ ಮುಂದಾಗ ಬೇಕಾಗಿದೆ ಅಭಿವೃದ್ಧಿಗೆ ಯಾರೂ ಮುಂದಾಗ್ತಾರೆ?

ಉತ್ತರ ಕರ್ನಾಟಕ ಅಧಿವೇಶನದಲ್ಲಿ ಗಮನಹರಿಸುತ್ತಾ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಥಣಿಯ ಅಭಿವೃದ್ಧಿ ಬಗ್ಗೆ ಯಾವ ಸರ್ಕಾರ ಚರ್ಚಿಸುತ್ತದೆ?

ಶ್ರೀ ಸಿದ್ಧೇಶ್ವರ ದೇವಸ್ಥಾನ, ಅಥಣಿ

ಶ್ರೀ ಸಿದ್ಧೇಶ್ವರ ದೇವಸ್ಥಾನದ ದಾಸೋಹ ಮಂದಿರದಲ್ಲಿ ಶ್ರೀ ಸಿದ್ಧೇಶ್ವರ ಸರ್ವ ಸದ್ಭಕ್ತರಿಂದ

ಗುರುವಾರ ದಿ : 02-04-2026 ರಿಂದ ಸೋಮವಾರ ದಿ : 06-04-2026ರ ವರೆಗೆ

ಮುಕ್ತ ದಾಸೋಹ

ಕಾರ್ಯಕ್ರಮ ಏರ್ಪಡಿಸಲಾಗಿದೆ.

ದಾಸೋಹದ ಸಮಯ : ಬೆಳಿಗ್ಗೆ 11-00 ಗಂಟೆಯಿಂದ ರಾತ್ರಿ 11-00 ಗಂಟೆಯವರೆಗೆ

ವಿ.ಸೂ: ದಾಸೋಹ ಕಾರ್ಯಕ್ರಮಕ್ಕೆ ಅಕ್ಕಿ, ಗೋಧಿ, ಬೆಲ್ಲ, ಖೇಳೆ, ಸಕ್ಕರೆ, ಎಣ್ಣೆ, ತರಕಾಲ, ಹಾಲು ಸರ್ವ ದಾನದಲ್ಲಿ ಶ್ರೇಷ್ಠವಾದ ಅನ್ನದಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ತಮ್ಮಲ್ಲ ವಿನಂತಿಸಿಕೊಳ್ಳುತ್ತೇವೆ ಮತ್ತು ದೇಣಿಗೆ ಸಲ್ಲಿಸಿದವರು ರಸೀದಿ ಪಡೆದುಕೊಳ್ಳಲು ಏನಂತಿ |

ಸರ್ವರಿಗೂ ಆದರದ ಸ್ವಾಗತ : ಶ್ರೀ ಸಿದ್ದೇಶ್ವರ ದೇವಸ್ಥಾನ, ಅಥಣಿ



ಅಧಿವೇಶನದಲ್ಲಿ ಚರ್ಚೆಯ ಮಾಡುತ್ತಾರ ಉತ್ತರ ಕರ್ನಾಟಕದಲ್ಲಿ ಹಲವು ಅಭಿವೃದ್ಧಿಗಳಾಗಬೇಕಾಗಿದೆ ಕನಸು ನನಸಾಗಿ ಉಳಿದಿದೆ ಮೂಲಭೂತ ಸೌಕರ್ಯಗಳು ರಸ್ತೆ ಅಭಿವೃದ್ಧಿಗಳು

ಅಭಿವೃದ್ಧಿಗೆ ಒಂದಾಗಬೇಕಾದರೆ ನಾವು ಏನು ಮಾಡಬೇಕು ಎನ್ನುವುದೇ ಪ್ರಶ್ನೆ ಆಗಿ ಉಳಿದಿದೆ? ಅಥಣಿ ಅಭಿವೃದ್ಧಿ ಜನತೆಗೆ ನಿರೀಕ್ಷೆ ಆಗಿ ಉಳಿದುಕೊಂಡಿದೆ?

2026 ರಿಂದ 2027 ನೇ ಸಾಲಿನ ಕರ್ನಾಟಕ ಬಜೆಟ್ ಮಂಡಿಸಲಿದ್ದಾರೆ ಮಾನ್ಯ ಮುಖ್ಯಮಂತ್ರಿ ಯಾವುದೇ ಯೋಜನೆ ಜನತೆಗೆ ಅಥಣಿ ತಾಲೂಕಿನ ನಿರಾಸೆಯನ್ನಾಗಿ ಮಾಡುತ್ತಾರೆ ಅಥವಾ ಬಂಪರ್ ಕೊಡುಗೆ ನೀಡಿ ಅಥಣಿ ಜನತೆಗೆ ಸಂತೋಷವನ್ನು ಮೂಡಿಸ್ತಾರೆ?





ಅಭಿವೃದ್ಧಿ ಕಾಲ ಯಾವಾಗ ಬರುತ್ತೆ ಅಥಣಿ ಅಭಿವೃದ್ಧಿ ಆಗಿ ಕಾಣೋದು ಯಾವಾಗ ಬೇಡಿಕೆಗಳು ಈಡೇರಿಸುವುದು ಯಾವಾಗ? ಎಚ್ಚೆತ್ತುಕೊಳ್ಳುವುದು ಯಾವಾಗ ಸರ್ಕಾರ ಸಂಬಂಧಪಟ್ಟವರು?


ಮಹೇಶ್ ಶರ್ಮಾ ಅಂಬೇಡ್ಕರ್ ಬುದ್ಧ ಬಸವ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಸೇವ ಲಿಂಗಾಯತ ಯುವ ವೇದಿಕೆ ಸದಸ್ಯರು ರಾಷ್ಟ್ರಮಟ್ಟದ ವರದಿಗಾರರು ಶ್ರೀ ದಾನಮ್ಮ ದೇವಿ ಹೊಲಿಗೆ ಮಷೀನ್ ರಿಪೇರಿ





ಉತ್ತರ ಕರ್ನಾಟಕ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲವು ಅಭಿವೃದ್ಧಿಗಳಾಗಬೇಕಾಗಿದೆ ಚಳಿಗಾಲ ಅಧಿವೇಶನದಲ್ಲಿ ಕೆರೆಯ ಅಭಿವೃದ್ಧಿ ಶ್ರೀ ಮುರುಗೇಂದ್ರ ಶಿವಯೋಗಿಗಳ ರೈಲ್ವೆ ನಿಲ್ದಾಣ ಅಭಿವೃದ್ಧಿ ಶ್ರೀ ಸಿದ್ದೇಶ್ವರ ಇಮಾನ್ ನಿಲ್ದಾಣ ಟ್ರಾಫಿಕ್ ಸಮಸ್ಯೆ ಪುರಸಭೆ ಇದ್ದಿದ್ದ ನಗರಸಭೆಯಾಗಿ ವರ್ಗಾವಣೆ ಶಿವಯೋಗಿ ನಗರವನ್ನ ಪುರಸಭೆ ವ್ಯಾಪ್ತಿ ಒಳಪಡಿಸುವುದು ಶಿವಯೋಗಿ ನಗರದಲ್ಲಿ 9ನೇ 10ನೇ ತರಗತಿವರೆಗೆ ಆರಂಭ ಜಿಲ್ಲಾ ಕಾರ್ಯಾಲಯ ಇನ್ನು ಹಲವು ಅಭಿವೃದ್ಧಿಗಳು ಅಥಣಿ ತಾಲೂಕಿನ ರಸ್ತೆಗಳ ಅಭಿವೃದ್ಧಿ ಮೂಲಭೂತ ಸೌಕರ್ಯಗಳು? ಚರ್ಚೆ ಮಾಡಬೇಕು ಚಳಿಗಾಲ ಅಧಿವೇಶನದಲ್ಲಿ ಇನ್ನಾದರೂ ಸಂಬಂಧಪಟ್ಟವರು
ತಾಲೂಕ ಆಡಳಿತ ಜಿಲ್ಲಾಡಳಿತ
ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಮುಖ್ಯಮಂತ್ರಿಗಳು ರಾಜ್ಯಪಾಲರೂ ರಾಷ್ಟ್ರಪತಿಗಳು ಪ್ರಧಾನಮಂತ್ರಿಗಳು ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಿ ಅಭಿವೃದ್ಧಿಗೆ ಯೋಜನೆ ಜಾರಿಗೆ ತಂದು ಉತ್ತರ ಕರ್ನಾಟಕ ಅಥಣಿಯನ್ನ ಅಭಿವೃದ್ಧಿ ಮುಂದಾಗ್ತಾರಾ ಅಥವಾ ಯಥಾಸ್ಥಿತಿ ಮುಂದುವರೆಯುತ್ತಾ?
ವರದಿ ಮಹೇಶ್ ಶರ್ಮಾ
Read More
4
4
0
2167 Views 0 Shares 0 Comments